ಮನೆಯಲ್ಲಿ ರೋಗ ರುಜಿನ ಕಡಿಮೆ ಮಾಡಲು ವಾಸ್ತು ಪ್ರಕಾರ ಹೀಗೆ ಮಾಡಿ!

Webdunia
ಬುಧವಾರ, 16 ಡಿಸೆಂಬರ್ 2020 (08:54 IST)
ಬೆಂಗಳೂರು: ಮನೆಯಲ್ಲಿ ಮನೆಯ ಸದಸ್ಯರು ಒಂದಿಲ್ಲೊಂದು ಖಾಯಿಲೆ ಬೀಳುತ್ತಾ ನೆಮ್ಮದಿಯೇ ಇಲ್ಲದಂತಾಗಿದ್ದರೆ ಅದಕ್ಕೆ ವಾಸ್ತು ಪ್ರಕಾರ ಏನು ಮಾಡಬಹುದು?


ಈ ರೀತಿ ಖಾಯಿಲೆ ಬೀಳಲು ಅಗ್ನಿ ತತ್ವದ ಕೊರತೆಯೂ ಕಾರಣ. ಹೀಗಾಗಿ ಇದನ್ನು ಸರಿದೂಗಿಸಲು ಮನೆಯ ನೈಋತ್ಯ ಅಥವಾ ವಾಯವ್ಯ ದಿಕ್ಕಿಗೆ ಪ್ರತಿನಿತ್ಯ ದೀಪ ಹಚ್ಚಿ. ಒಂದು ವೇಳೆ ಬಾತ್ ರೂಂ ಮತ್ತು ಅಡಿಗೆ ಮನೆ ಎದುರು ಬದಿರಾಗಿದ್ದರೆ ಒಂದರ ಬಾಗಿಲು ಸದಾ ಮುಚ್ಚಿಕೊಂಡಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸುಬ್ರಹ್ಮಣ್ಯ ದೇವರ ಈ ಪುಟ್ಟ ಸ್ತೋತ್ರವನ್ನು ತಪ್ಪದೇ ಓದಿ

ಶುಕ್ರವಾರ ದಿನ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಈ ಕ್ರಮ ಅನುಸರಿಸಿ

ಗುರುವಾರ ವಿಷ್ಣುವಿನ ಈ ಮಂತ್ರವನ್ನು ಪಠಿಸಿ

ವಿದ್ಯಾಭ್ಯಾಸದ ತೊಡಕು ನಿವಾರಣೆಗಾಗಿ ಮಕ್ಕಳು ಈ ಸ್ತೋತ್ರ ಪಠಿಸಿ

ಮಂಗಳವಾರ ಆಂಜನೇಯ ಸ್ವಾಮಿಯ ಈ ಮಂತ್ರ ಜಪಿಸಿ

ಮುಂದಿನ ಸುದ್ದಿ
Show comments