Webdunia - Bharat's app for daily news and videos

Install App

ವಾಸ್ತು ಪ್ರಕಾರ ಓದುವ ಮೊದಲು ಈ ವಿಚಾರದ ಕಡೆಗೆ ಗಮನಕೊಡಿ

Webdunia
ಮಂಗಳವಾರ, 15 ಡಿಸೆಂಬರ್ 2020 (09:13 IST)
ಬೆಂಗಳೂರು: ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಮುಂದೆ ಬರಲು ಏಕಾಗ್ರತೆ ಜೊತೆಗೆ ಅವರು ಯಾವ ದಿಕ್ಕಿಗೆ ಕೂತು ಓದುತ್ತಾರೆ, ಅವರ ಪುಸ್ತಕ, ಟೇಬಲ್ ಇತ್ಯಾದಿಗಳ ವಾಸ್ತು ಕೂಡಾ ಮುಖ್ಯವಾಗುತ್ತದೆ.


ಓದುವಾಗ ಏಕಾಗ್ರತೆ ಹೆಚ್ಚಬೇಕಾದರೆ ಉತ್ತರ ಅಥವಾ ಪೂರ್ವ ದಿಕ್ಕಿಗೆ ಕೂತು ಓದಿ. ಅದೇ ರೀತಿ ಟೇಬಲ್ ಮತ್ತು ಗೋಡೆಯ ನಡುವೆ ಸಣ್ಣ ಅಂತರವಿರಲಿ. ಓದುವ ಕೋಣೆ ಬಾತ್ ರೂಂ ಅಥವಾ ಮನೆಯ ಬೀಮ್ ನ ಕೆಳಗೆ ಇರದಂತೆ ನೋಡಿಕೊಳ್ಳಿ. ಪುಸ್ತಕ ಇಡುವ ಜಾಗ ಪೂರ್ವ ದಿಕ್ಕಿನಲ್ಲಿದ್ದರೆ ಉತ್ತಮ. ನೈಋತ್ಯ ದಿಕ್ಕಿನಲ್ಲಿ ದೀಪ ಉರಿಸಿಕೊಂಡು ಓದಿದರೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಬೀಜ ಮಂತ್ರ ಯಾವುದು ಇದನ್ನು ಪಠಿಸುವುದರ ಫಲವೇನು

ಲಕ್ಷ್ಮೀ ದೇವಿಯ ಕೃಪೆಗಾಗಿ ಇಂದು ಈ ಸ್ತೋತ್ರವನ್ನು ಓದಿ

ಲಕ್ಷ್ಮೀ ನರಸಿಂಹ ಕರಾವಲಂಬ ಸ್ತೋತ್ರ ತಪ್ಪದೇ ಓದಿ

ಗಣೇಶ ಹಬ್ಬದ ಪೂಜಾ ಮುಹೂರ್ತ ಯಾವಾಗ ಇಲ್ಲಿದೆ ವಿವರ

ಮಂಗಳವಾರ ತಪ್ಪದೇ ಈ ಹನುಮಾನ್ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments