ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
									
			
			 
 			
 
 			
			                     
							
							
			        							
								
																	ಇಂದು ಭಾನುವಾರ ನವಂಬರ್ 21, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದ್ ಋತು, ಕೃಷ್ಣ ಪಕ್ಷ, ದ್ವಿತೀಯ, ರೋಹಿಣಿ ನಕ್ಷತ್ರ,ಸಿದ್ಧ ಯೋಗ, ತೈತಿಲ ಕರಣ. ಇಂದು ಮಧ್ಯಾಹ್ನ 11.32 ರಿಂದ 12.18 ರವರೆಗೆ.
									
										
								
																	 
ರಾಹುಕಾಲ ಅಪರಾಹ್ನ 04.13 ರಿಂದ 05.39 ವರೆಗೆ. ಗುಳಿಗಕಾಲ ಅಪರಾಹ್ನ 02.47 ರಿಂದ 04.13 ರವರೆಗೆ. ಯಮಗಂಡ ಕಾಲ ಅಪರಾಹ್ನ 11.55 ರಿಂದ 01.21 ರವರೆಗೆ.