Publish Date: Sun, 27 Sep 2020 (08:42 IST)
Updated Date: Sun, 27 Sep 2020 (08:43 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಭಾನುವಾರ ಸೆಪ್ಟೆಂಬರ್ 27. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ವರ್ಷ ಋತು, ಏಕಾದಶಿ, ಶುಕ್ಲ ಪಕ್ಷ, ಶ್ರವಣ ನಕ್ಷತ್ರ ಸುಕರ್ಮಣ ಯೋಗ, ವಣಿಜ ಕರಣ. ಇಂದು ಅಪರಾಹ್ನ 11.36 ರಿಂದ 12.24 ರವರೆಗೆ.
ರಾಹುಕಾಲ ಅಪರಾಹ್ನ 04.31 ರಿಂದ 06.01 ವರೆಗೆ. ಗುಳಿಗಕಾಲ ಅಪರಾಹ್ನ 03.00 ರಿಂದ 04.31 ರವರೆಗೆ. ಯಮಗಂಡ ಕಾಲ ಅಪರಾಹ್ನ 12.00 ರಿಂದ 01.30 ರವರೆಗೆ.