Select Your Language

Notifications

webdunia
webdunia
webdunia
webdunia

ನವರಾತ್ರಿಗೆ ದೇವಿಗೆ ಈ ನೈವೇದ್ಯ ಮಾಡುವುದನ್ನು ಮಾತ್ರ ಮರೆಯಬೇಡಿ

ನವರಾತ್ರಿಗೆ ದೇವಿಗೆ ಈ ನೈವೇದ್ಯ ಮಾಡುವುದನ್ನು ಮಾತ್ರ ಮರೆಯಬೇಡಿ
ಬೆಂಗಳೂರು , ಮಂಗಳವಾರ, 4 ಅಕ್ಟೋಬರ್ 2022 (08:40 IST)
WD
ಬೆಂಗಳೂರು: ಇಂದು ನವರಾತ್ರಿ ಒಂಭತ್ತನೇ ದಿನ ನವಮಿ. ಈ ದಿನ ಶಾರದಾ ದೇವಿಯ ಆರಾಧನೆ ಮಾಡಲಾಗುತ್ತದೆ.

ಹೀಗಾಗಿ ತಪ್ಪದೇ ಮನೆಯ ಮಕ್ಕಳಿಗೆ ಕೆಲವು ಶ್ಲೋಕಗಳನ್ನಾದರೂ ಓದಿಸಿದರೆ ಅವರಿಗೆ ದೇವಿಯ ಆಶೀರ್ವಾದ ಸಿಗುತ್ತದೆ. ವಿದ್ಯೆ, ಬುದ್ಧಿ ವರ್ಧನೆಗೆ ಈ ದಿನ ದೇವಿಯನ್ನು ಆರಾಧಿಸುವುದು ಉತ್ತಮ.

ದೇವಿಯ ಪೂಜೆ ಮಾಡುವಾಗ ಇಂದು ಬೆಲ್ಲ ಹಾಕಿದ ಅಕ್ಕಿಯ ಪಾಯಸ ಮಾಡಿ ನೈವೇದ್ಯ ಮಾಡಿದರೆ ಉತ್ತಮ. ಇದು ದೇವಿಗೆ ಅತ್ಯಂತ ವಿಶೇಷವೂ ಹೌದು.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ