Select Your Language

Notifications

webdunia
webdunia
webdunia
webdunia

ರಾಹು, ಕೇತು ದೋಷ ನಿವಾರಣೆಯಾಗಬೇಕಾದರೆ ಹೀಗೆ ಮಾಡಿ

ರಾಹು, ಕೇತು ದೋಷ ನಿವಾರಣೆಯಾಗಬೇಕಾದರೆ ಹೀಗೆ ಮಾಡಿ
ಬೆಂಗಳೂರು , ಭಾನುವಾರ, 8 ನವೆಂಬರ್ 2020 (09:14 IST)
ಬೆಂಗಳೂರು: ರಾಹು, ಕೇತು ಅಥವಾ ಶನಿ ದೋಷ ನಿವಾರಣೆಯಾಗಬೇಕಾದರೆ ನೀವು ಪ್ರತಿನಿತ್ಯ ಸ್ನಾನ ಮಾಡುವಾಗ ಸಣ್ಣದೊಂದು ಕೆಲಸ ಮಾಡಿದರೆ ಸಾಕು.


ಸ್ನಾನ ಮಾಡುವ ನೀರಿಗೆ ಕೆಲವು ಹನಿ ಮಲ್ಲಿಗೆಯ ಸುಗಂಧದ ಎಣ್ಣೆ ಹಾಕಿ. ಇದರಿಂದ ರಾಹು, ಕೇತು, ಶನಿ ದೋಷಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಅದೇ ರೀತಿ ಸ್ನಾನದ ನೀರಿಗೆ ಎರಡು ಬಿಂದು ಕರ್ಪೂರದ ಎಣ್ಣೆ ಹಾಕಿದರೆ ಭಾಗ್ಯ ಹೆಚ್ಚಾಗುತ್ತದೆ ಎಂಬುದು ನಂಬಿಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ