Webdunia - Bharat's app for daily news and videos

Install App

ದಕ್ಷಿಣೆ, ತಾಂಬೂಲ ಕೊಡುವಾಗ ಈ ವಿಚಾರವನ್ನು ನೆನಪಿಡಿ

Webdunia
ಸೋಮವಾರ, 16 ನವೆಂಬರ್ 2020 (09:27 IST)
ಬೆಂಗಳೂರು: ತಾಂಬೂಲ ಕೊಡುವಾಗ ಅಥವಾ ದಕ್ಷಿಣೆ ಕೊಡುವಾಗ ಕೆಲವೊಂದು ವಿಚಾರಗಳನ್ನು ನಾವು ತಪ್ಪದೇ ಪಾಲಿಸಿದರೆ ಮಾತ್ರ ಅದರ ಫಲ ನಮಗೆ ಸಿಗುವುದು.


ದಕ್ಷಿಣೆ ಕೊಡುವಾಗ ವೀಳ್ಯದೆಲೆ ಕೊಡುವುದು ಪದ್ಧತಿ. ಈ ವೀಳ್ಯದೆಲೆಗಳು ಐದು ಅಥವಾ ಮೂರು ಸಂಖ್ಯೆಯಲ್ಲಿರಬೇಕು ಮತ್ತು ಇವುಗಳು ಹಚ್ಚಹಸಿರಾಗಿರಬೇಕು. ತೆಂಗಿನ ಕಾಯಿ ವೀಳ್ಯದ ಮೇಲೆ ದಾನ ಕೊಡುವವರಿಗೆ ಮುಖ ಮಾಡಿದಂತೆ ಇಟ್ಟು ಕೊಡಬೇಕು. ದಕ್ಷಿಣೆ ರೂಪದಲ್ಲಿ ನಗದು ಕೊಡುತ್ತಿದ್ದರೆ ತಪ್ಪದೇ ಒಂದು ನಾಣ್ಯವನ್ನೂ ಜತೆಗಿಟ್ಟುಕೊಡುವುದು ಸರಿಯಾದ ಕ್ರಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿ

ಅಖಿಲಾಂಡೇಶ್ವರಿ ಸ್ತೋತ್ರಂ ಓದುವುದರ ಫಲವೇನು

ಕೃಷ್ಣ ಜನ್ಮಾಷ್ಠಮಿ ದಿನ ಈ ಮಂತ್ರವನ್ನು ತಪ್ಪದೇ ಪಠಿಸಿ

ಗುರುವಾರದಂದು ಗುರು ರಾಘವೇಂದ್ರ ಅಷ್ಟಕಂ ತಪ್ಪದೇ ಓದಿ

ಸಾಲದ ಸುಳಿಯಲ್ಲಿದ್ದರೆ ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments