Webdunia - Bharat's app for daily news and videos

Install App

ರಾಮ ನವಮಿ ವಿಶೇಷ: ರಾಮ ಜಪದ ಲಾಭವೇನು?

Webdunia
ಗುರುವಾರ, 30 ಮಾರ್ಚ್ 2023 (10:40 IST)
Photo Courtesy: facebook
ಬೆಂಗಳೂರು: ಇಂದು ಮರ್ಯಾದಾ ಪುರುಷೋತ್ತಮ, ಪ್ರಭು ಶ್ರೀರಾಮಚಂದ್ರನ ದಿನ. ರಾಮನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

ಮನುಷ್ಯ ರೂಪದಲ್ಲಿ ಬಂದ ಭಗವಂತ ಜನರಿಗೆ ಆದರ್ಶಪ್ರಾಯನಾಗಿ, ಆಡಳಿತಗಾರನಾಗಿ ಜೀವನದ ಉನ್ನತ ಮಾರ್ಗವನ್ನು ತೋರಿಸಿದ್ದಾನೆ.

ಶ್ರೀರಾಮ ಜಪ ಮಾಡುವುದು ಅತ್ಯಂತ ಪುಣ್ಯ, ಫಲಪ್ರದದಾಯಕವಾಗಿದ್ದು, ಅದರಿಂದ ನಮಗಾಗುವ ಲಾಭಗಳೆಂದರೆ ಮಾನಸಿಕ ಶಾಂತಿ, ಖಿನ್ನತೆ ದೂರವಾಗುತ್ತದೆ. ಅರಿಯದೇ ಮಾಡುವ ಪಾಪ ಫಲಗಳು ದೂರವಾಗುತ್ತದೆ. ಆದರ್ಶಪ್ರಾಯನಾದ ರಾಮನ ಜೀವನ ನಮಗೆ ಆದರ್ಶಪ್ರಾಯವಾಗುತ್ತದೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗಂಡ-ಹೆಂಡತಿ ಸಂಬಂಧ ಚೆನ್ನಾಗಿರಬೇಕೆಂದರೆ ಬೆಡ್ ರೂಂನಲ್ಲಿ ಈ ಚಿತ್ರ ಹಾಕಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments