Select Your Language

Notifications

webdunia
webdunia
webdunia
webdunia

ಈ ಬೆರಳಿಗೆ ಈ ಉಂಗುರ ಹಾಕಿದರೆ ನಿಮ್ಮ ದುಂದು ವೆಚ್ಚದ ಬುದ್ಧಿ ನಿಯಂತ್ರಣಕ್ಕೆ ಬರುತ್ತದೆ!

ಈ ಬೆರಳಿಗೆ ಈ ಉಂಗುರ ಹಾಕಿದರೆ ನಿಮ್ಮ ದುಂದು ವೆಚ್ಚದ ಬುದ್ಧಿ ನಿಯಂತ್ರಣಕ್ಕೆ ಬರುತ್ತದೆ!
ಬೆಂಗಳೂರು , ಭಾನುವಾರ, 6 ಡಿಸೆಂಬರ್ 2020 (08:58 IST)
ಬೆಂಗಳೂರು: ಕೆಲವರಿಗೆ ಗಳಿಸಿದ ಹಣವನ್ನು ಕೂಡಿಟ್ಟುಕೊಳ್ಳಲು ಗೊತ್ತಿರಲ್ಲ. ಕೈಗೆ ಹಣ ಬಂದ ತಕ್ಷಣವೇ ಖರ್ಚು ಮಾಡಬೇಕು. ಅಂತಹವರಿಗೆ ಒಂದು ಉಪಾಯ ಇಲ್ಲಿದೆ.


ಗುರುವಾರದಂದು ನಿಮ್ಮ ತೋರುಬೆರಳಿಗೆ ಚಿನ್ನದ ಉಂಗುರ ಹಾಕಿಕೊಳ್ಳಿ. ಇದರಿಂದ ನಿಮಗೆ ಅನಗತ್ಯವಾಗಿ ಹಣ ಖರ್ಚು ಮಾಡುವ ಬುದ್ಧಿ ನಿಯಂತ್ರಣಕ್ಕೆ ಬರುತ್ತದೆ. ನಾನು ದುಂದು  ವೆಚ್ಚ ಮಾಡಬಾರದು ಎನ್ನುವ ಮನೋಭಾವ ತನ್ನಿಂತಾನೇ ನಿಮ್ಮಲ್ಲಿ ಬೆಳೆಯಲು ಶುರುವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ