Webdunia - Bharat's app for daily news and videos

Install App

ಮನೆಯಲ್ಲಿ ಅಭಿವೃದ್ಧಿಯಾಗಬೇಕಾದರೆ ದಕ್ಷಿಣ ದಿಕ್ಕಿಗೆ ಇದನ್ನು ಇರಿಸಿ

Webdunia
ಬುಧವಾರ, 14 ಅಕ್ಟೋಬರ್ 2020 (09:15 IST)
ಬೆಂಗಳೂರು: ಮನೆಯಲ್ಲಿ ಗೆಲುವು, ಅಭಿವೃದ್ಧಿ, ಹಣಕಾಸಿನ ವಿಚಾರದಲ್ಲಿ ಗೆಲುವು ಕಂಡುಬರುತ್ತಿಲ್ಲವೆಂದು ಕೊರಗುತ್ತಿದ್ದೀರಾ? ಹಾಗಿದ್ದರೆ ದಕ್ಷಿಣ ದಿಕ್ಕಿನಲ್ಲಿ ಈ ಮೂರ್ತಿಯನ್ನು ಇರಿಸಿ.


ಮನೆಯ ದಕ್ಷಿಣ ದಿಕ್ಕು ಗೆಲುವು, ಲೋಕಪ್ರಿಯತೆಯ ಕುರುಹು ಎನ್ನಲಾಗುತ್ತದೆ. ಹೀಗಾಗಿ ಈ ದಿಕ್ಕಿನಲ್ಲಿ ನಾಗಲೋಟ ಓಡುತ್ತಿರುವ ಕುದುರೆಯ ಮೂರ್ತಿಯನ್ನು ಇಟ್ಟರೆ ವಾಸ್ತು ಪ್ರಕಾರ ನಿಮಗೆ ಶ್ರೇಯೋಭಿವೃದ್ಧಿ ಗ್ಯಾರಂಟಿ. ಮಾಡುವ ಕೆಲಸದಲ್ಲೂ ಯಶಸ್ಸು, ಕೀರ್ತಿ ಸಂಪಾದಿಸುವಿರಿ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮನೆಯ ಆವರಣದಲ್ಲಿ ಶಮಿ ವೃಕ್ಷವಿದ್ದರೆ ಈ ಎಲ್ಲಾ ಫಲ ನಿಮ್ಮದಾಗಲಿದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments