Webdunia - Bharat's app for daily news and videos

Install App

ತುಳಸಿ ಪೂಜೆಯನ್ನು ಹೀಗೆ ಮಾಡಿದರೆ ಧನಾಗಮನವಾಗುತ್ತದೆ!

Webdunia
ಭಾನುವಾರ, 31 ಮಾರ್ಚ್ 2019 (08:49 IST)
ಬೆಂಗಳೂರು: ತುಳಸೀ ದೇವಿಯ ಕೃಪಾಕಟಾಕ್ಷ ನಮ್ಮ ಮೇಲಿದ್ದರೆ, ಮನೆಯಲ್ಲಿ ದಾರಿದ್ರ್ಯಕ್ಕೆ ಜಾಗವಿರದು. ಸಕಲ ಐಶ್ವರ್ಯ ಪ್ರಾಪ್ತಿಗಾಗಿ ತುಳಸಿಯನ್ನು ಪೂಜಿಸಬೇಕು.


ಪ್ರತೀ ವರ್ಷದ ಕಾರ್ತಿಕ ಮಾಸದ ಶುದ್ಧ ದ್ವಾದಶಿ ದಿನ ತುಳಸಿ ಪೂಜೆ ಮಾಡಲೇಬೇಕು. ಕಾರ್ತಿಕ ಮಾಸದಲ್ಲಿ ತುಳಸಿ ಗಿಡದ ಸುತ್ತಲೂ ನೆಲ್ಲಿಕಾಯಿ ದೀಪವನ್ನು ಬೆಳಗಿಸಿ ಪೂಜಿಸಿದರೆ  ಹಣದ ಸಮಸ್ಯೆಗಳು ದೂರವಾಗುವುದು.

ತುಳಸಿ ಗಿಡ ಮನೆಯ ಮುಂದಿದ್ದರೆ ಅದು ನೆಲದಿಂದ ಸ್ವಲ್ಪ ಎತ್ತರದಲ್ಲಿರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಸ್ನಾನಕ್ಕಿಂತ ಮೊದಲು ಮತ್ತು ಊಟವಾದ ನಂತರ ತುಳಸಿ ಎಲೆ ಬಿಡಿಸಬಾರದು.

ತುಳಸಿ ಪೂಜೆ ಮಾಡುವಾಗ ಸಿಹಿ ನೈವೇದ್ಯ ಮಾಡುವುದನ್ನು ಮರೆಯಬೇಡಿ. ಲಕ್ಷ್ಮೀ ಪೂಜೆ ಮಾಡುವವರು ಮೊದಲು ತುಳಸಿ ಪೂಜೆ ಮಾಡಿದರೆ ಫಲ ಹೆಚ್ಚು. ಇಂತಹ ಶ್ರೇಯಸ್ಕರವಾದ ತುಳಸಿಯನ್ನು ನಿತ್ಯವೂ ಪೂಜಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments