Webdunia - Bharat's app for daily news and videos

Install App

ತುಳಸಿ ಪೂಜೆಯನ್ನು ಹೀಗೆ ಮಾಡಿದರೆ ಧನಾಗಮನವಾಗುತ್ತದೆ!

Webdunia
ಭಾನುವಾರ, 31 ಮಾರ್ಚ್ 2019 (08:49 IST)
ಬೆಂಗಳೂರು: ತುಳಸೀ ದೇವಿಯ ಕೃಪಾಕಟಾಕ್ಷ ನಮ್ಮ ಮೇಲಿದ್ದರೆ, ಮನೆಯಲ್ಲಿ ದಾರಿದ್ರ್ಯಕ್ಕೆ ಜಾಗವಿರದು. ಸಕಲ ಐಶ್ವರ್ಯ ಪ್ರಾಪ್ತಿಗಾಗಿ ತುಳಸಿಯನ್ನು ಪೂಜಿಸಬೇಕು.


ಪ್ರತೀ ವರ್ಷದ ಕಾರ್ತಿಕ ಮಾಸದ ಶುದ್ಧ ದ್ವಾದಶಿ ದಿನ ತುಳಸಿ ಪೂಜೆ ಮಾಡಲೇಬೇಕು. ಕಾರ್ತಿಕ ಮಾಸದಲ್ಲಿ ತುಳಸಿ ಗಿಡದ ಸುತ್ತಲೂ ನೆಲ್ಲಿಕಾಯಿ ದೀಪವನ್ನು ಬೆಳಗಿಸಿ ಪೂಜಿಸಿದರೆ  ಹಣದ ಸಮಸ್ಯೆಗಳು ದೂರವಾಗುವುದು.

ತುಳಸಿ ಗಿಡ ಮನೆಯ ಮುಂದಿದ್ದರೆ ಅದು ನೆಲದಿಂದ ಸ್ವಲ್ಪ ಎತ್ತರದಲ್ಲಿರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಸ್ನಾನಕ್ಕಿಂತ ಮೊದಲು ಮತ್ತು ಊಟವಾದ ನಂತರ ತುಳಸಿ ಎಲೆ ಬಿಡಿಸಬಾರದು.

ತುಳಸಿ ಪೂಜೆ ಮಾಡುವಾಗ ಸಿಹಿ ನೈವೇದ್ಯ ಮಾಡುವುದನ್ನು ಮರೆಯಬೇಡಿ. ಲಕ್ಷ್ಮೀ ಪೂಜೆ ಮಾಡುವವರು ಮೊದಲು ತುಳಸಿ ಪೂಜೆ ಮಾಡಿದರೆ ಫಲ ಹೆಚ್ಚು. ಇಂತಹ ಶ್ರೇಯಸ್ಕರವಾದ ತುಳಸಿಯನ್ನು ನಿತ್ಯವೂ ಪೂಜಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments