Select Your Language

Notifications

webdunia
webdunia
webdunia
webdunia

ಶಕ್ರ ಅಧಿಪತಿಯಾಗಿರುವ ಜಾತಕದ ವ್ಯಕ್ತಿಯ ಭವಿಷ್ಯ ಹೇಗಿರುತ್ತದೆ?

ಜ್ಯೋತಿಷ್ಯ
ಬೆಂಗಳೂರು , ಶುಕ್ರವಾರ, 27 ನವೆಂಬರ್ 2020 (08:48 IST)
ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. ಶುಕ್ರ ಪ್ರಭಾವ ಜಾತಕದಲ್ಲಿ ಹೆಚ್ಚಿದ್ದರೆ ಏನು ಪರಿಣಾಮ ಎಂದು ನೋಡೋಣ.


ಶುಕ್ರ ದೆಸೆ ಎಂದು ಹೆಸರೇ ಕೇಳಿದ್ದೀರಲ್ಲಾ? ಅದೇ ರೀತಿ ಇವರು ಜೀವನದಲ್ಲಿ ಅತ್ಯಂತ ಸಂತೋಷದಿಂದಿರುತ್ತಾರೆ. ಎಲ್ಲರ ಮಧ್ಯೆ ಗುರುತಿಸುವ, ಎಲ್ಲರಿಗೂ ಬೇಕಾದ ವ್ಯಕ್ತಿಗಳಾಗಿರುತ್ತಾರೆ.  ಫ್ಯಾಶನ್ ಡಿಸೈನ್, ಫೋಟೋಗ್ರಫಿ, ಇಂಟೀರಿಯರ್ ಡೆಕೋರೇಷನ್, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ