Webdunia - Bharat's app for daily news and videos

Install App

ನೆಲಕ್ಕೆ ಬಿದ್ದ ಅನ್ನವನ್ನು ಯಾವತ್ತೂ ಕಸಬರಿಕೆಯಿಂದ ಬಾಚಬೇಡಿ!

Webdunia
ಗುರುವಾರ, 23 ಜುಲೈ 2020 (14:46 IST)
ಬೆಂಗಳೂರು: ಕೆಲವೊಮ್ಮೆ ಅಕಸ್ಮತ್ತಾಗಿ ಊಟ ಮಾಡುವಾಗ ಅಥವಾ ಬಡಿಸುವಾಗ ಅನ್ನ ನೆಲಕ್ಕೆ ಚೆಲ್ಲುವ ಸಾಧ್ಯತೆಯಿರುತ್ತದೆ. ಇಂತಹ ಸಂದರ್ಭದಲ್ಲಿ ಅನ್ನವನ್ನು ಹೇಗೆ ಬಾಚಬೇಕು?


ಅನ್ನ ನೆಲಕ್ಕೆ ಬಿದ್ದರೆ ಅದನ್ನು ಬಾಚಲು ಯಾವತ್ತೂ ಕಸಬರಿಕೆ ಬಳಸಬೇಡಿ. ಬದಲಾಗಿ ಒಂದು ಬಟ್ಟೆ ಅಥವಾ ಕೈಯಿಂದ ಹೆಕ್ಕಿ ಶುಚಿಗೊಳಿಸಿ. ಕಸಬರಿಕೆ ಬಳಸುವುದು ಅನ್ನಕ್ಕೆ ಮಾಡುವ ಅವಮಾನದಂತೆ. ಹೀಗಾಗಿ ಸಾಕ್ಷಾತ್ ದೇವಿ ಸ್ವರೂಪಿಣಿಯಾದ ಅನ್ನಪೂರ್ಣೆಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments