Webdunia - Bharat's app for daily news and videos

Install App

ನೆಲಕ್ಕೆ ಬಿದ್ದ ಅನ್ನವನ್ನು ಯಾವತ್ತೂ ಕಸಬರಿಕೆಯಿಂದ ಬಾಚಬೇಡಿ!

Webdunia
ಗುರುವಾರ, 23 ಜುಲೈ 2020 (14:46 IST)
ಬೆಂಗಳೂರು: ಕೆಲವೊಮ್ಮೆ ಅಕಸ್ಮತ್ತಾಗಿ ಊಟ ಮಾಡುವಾಗ ಅಥವಾ ಬಡಿಸುವಾಗ ಅನ್ನ ನೆಲಕ್ಕೆ ಚೆಲ್ಲುವ ಸಾಧ್ಯತೆಯಿರುತ್ತದೆ. ಇಂತಹ ಸಂದರ್ಭದಲ್ಲಿ ಅನ್ನವನ್ನು ಹೇಗೆ ಬಾಚಬೇಕು?


ಅನ್ನ ನೆಲಕ್ಕೆ ಬಿದ್ದರೆ ಅದನ್ನು ಬಾಚಲು ಯಾವತ್ತೂ ಕಸಬರಿಕೆ ಬಳಸಬೇಡಿ. ಬದಲಾಗಿ ಒಂದು ಬಟ್ಟೆ ಅಥವಾ ಕೈಯಿಂದ ಹೆಕ್ಕಿ ಶುಚಿಗೊಳಿಸಿ. ಕಸಬರಿಕೆ ಬಳಸುವುದು ಅನ್ನಕ್ಕೆ ಮಾಡುವ ಅವಮಾನದಂತೆ. ಹೀಗಾಗಿ ಸಾಕ್ಷಾತ್ ದೇವಿ ಸ್ವರೂಪಿಣಿಯಾದ ಅನ್ನಪೂರ್ಣೆಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಗಣೇಶನ ಈ ಸ್ತೋತ್ರ ಓದಿ

Devi Mantra: ಮಂಗಳವಾರ ತಪ್ಪದೇ ಈ ದೇವಿ ಮಂತ್ರವನ್ನು ಓದಿ

ಮುಂದಿನ ಸುದ್ದಿ
Show comments