Webdunia - Bharat's app for daily news and videos

Install App

ತೀರ್ಥ ಸ್ವೀಕರಿಸುವಾಗ ಈ ಶ್ಲೋಕ ಹೇಳಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ

Webdunia
ಗುರುವಾರ, 17 ಜನವರಿ 2019 (09:12 IST)
ಬೆಂಗಳೂರು: ದೇವಾಲಯಗಳಿಗೆ ಹೋದರೆ ತೀರ್ಥ ಪ್ರಸಾದವನ್ನು ಸ್ವೀಕರಿಸುವಾಗ ಭಕ್ತಿಯಿಂದ ತಲೆಗೂ ಸಿಂಪಡಿಸಿಕೊಳ್ಳುತ್ತೇವೆ. ಅದರ ಜತೆಗೆ ಇನ್ನೊಂದು ಕೆಲಸ ಮಾಡಿದರೆ ಹೆಚ್ಚಿನ ಫಲ ಪ್ರಾಪ್ತಿಯಾಗುವುದು.


ತೀರ್ಥ ಸ್ವೀಕರಿಸುವಾಗ ಬಲಗೈಯ ಕೆಳ ಭಾಗಕ್ಕೆ ಎಡಗೈಯನ್ನು ಕಿಂಚಿತ್ತೂ ತೂತು ಇಲ್ಲದೇ ಹಿಡಿಯಬೇಕು. ಬಳಿಕ ಈ ಕೆಳಗಿನ ಒಂದು ಶ್ಲೋಕ ಹೇಳುತ್ತಾ ಸ್ವೀಕರಿಸಿದರೆ ತೀರ್ಥ ಪ್ರಸಾದ ವರವಾಗಿ ಪರಿಣಮಿಸುತ್ತದೆ. ಮತ್ತು ಅದು ಖಾಯಿಲೆಯನ್ನು ಗುಣಪಡಿಸುವ ಔಷಧವಾಗುತ್ತದೆ. ಅದು ಹೀಗಿದೆ:

ಶರೀರೇ ಜರ್ಜರೀಭೂತೇ ವ್ಯಾದಿಗ್ರಸ್ತೇ ಕಲೇವರೇ
ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿ:

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ತಪ್ಪದೇ ಹನುಮತ್ ಪಂಚರತ್ನ ಸ್ತೋತ್ರ ಓದಿ

ಶಿವ ಶಂಕರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಶನಿ ದೋಷವಿರುವವರು ಇಂದು ಆಂಜನೇಯನ ಈ ಸ್ತೋತ್ರವನ್ನು ಓದಿ

ಮಂಗಳವಾರ ಅಪ್ಪಿ ತಪ್ಪಿಯೂ ಈ ತಪ್ಪು ಮಾಡ್ಬೇಡಿ

ವಿಷ್ಣು ಶತನಾಮ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments