Select Your Language

Notifications

webdunia
webdunia
webdunia
webdunia

ವಾರಕ್ಕೊಮ್ಮೆಯಾದರೂ ಕರ್ಪೂರ ಬೆಳಗುವುದರ ಫಲ

ವಾರಕ್ಕೊಮ್ಮೆಯಾದರೂ ಕರ್ಪೂರ ಬೆಳಗುವುದರ ಫಲ
ಬೆಂಗಳೂರು , ಗುರುವಾರ, 19 ನವೆಂಬರ್ 2020 (09:00 IST)
ಬೆಂಗಳೂರು: ಮನೆಯೆಂದ ಮೇಲೆ ಅದು ಒಂದು ದೇವಾಲಯದಂತಿರದಿದ್ದರೂ ಕನಿಷ್ಠ ಶಾಂತಿ ಕೊಡುವ ಮಂದಿರವಾಗಿರಬೇಕು. ಇದಕ್ಕಾಗಿ ನೀವು ಒಂದು ಸಿಂಪಲ್ ಕೆಲಸ ಮಾಡಿ.


ಮನೆಯಲ್ಲಿ ಕನಿಷ್ಠ ವಾರಕ್ಕೊಮ್ಮೆಯಾದರೂ ಕರ್ಪೂರದ ಆರತಿ ಮಾಡುವುದು, ದೀಪ ಬೆಳಗುವುದು ಇಲ್ಲವೇ ಸುಗಂಧವನ್ನು ಮನೆ ಪೂರ್ತಿ ಪಸರಿಸುವುದರಿಂದ ಸಕಾರಾತ್ಮಕ ಅಂಶ ಓಡಾಡುವುದಲ್ಲದೆ, ಇದರಿಂದ ಹೊರಹೊಮ್ಮುವ ಧೂಮ ನಮ್ಮ ಮನೆಯ ವಾಸ್ತು ದೋಷವನ್ನೂ ದೂರ ಮಾಡುತ್ತದೆಂಬ ನಂಬಿಕೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ