Webdunia - Bharat's app for daily news and videos

Install App

ದಿನಕ್ಕೊಂದು ದಾನದ ಮಹತ್ವ: ಅರಸಿನ, ಕುಂಕುಮ ದಾನ ಮಾಡಿದರೆ ಏನು ಫಲ?

Webdunia
ಬುಧವಾರ, 10 ಏಪ್ರಿಲ್ 2019 (07:19 IST)
ಬೆಂಗಳೂರು: ಇಂದಿನಿಂದ ದಿನಕ್ಕೊಂದರಂತೆ ವಸ್ತುಗಳ ದಾನ ಮಾಡುವುದರ ಫಲಾಫಲಗಳ ಬಗ್ಗೆ ತಿಳಿಯುತ್ತಾ ಸಾಗೋಣ. ಇಂದು ಅರಸಿನ ಮತ್ತು ಕುಂಕುಮ ದಾನ ಮಾಡುವುದರ ಮಹತ್ವ ಮತ್ತು ಅದರಿಂದ ಸಿಗುವ ಫಲಗಳ ಬಗ್ಗೆ ತಿಳಿಯೋಣ.


ಅರಸಿನ ದಾನ: ಅರಿಸಿನ ದಾನ ಮಾಡಿದರೆ ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಸುಮಂಗಲಿಯರಿಗೆ ಮುತ್ತೈದೆ ಭಾಗ್ಯ ವೃದ್ಧಿಸುತ್ತದೆ. ಸುಮಂಗಲಿಯರಿಗೆ ಯಾವತ್ತೂ ಸುಮಂಗಲಿತನ ಇರಲಿ ಎಂಬ ಕಾರಣಕ್ಕೆ ಅರಿಸಿನ ದಾನ ಮಾಡುತ್ತಾರೆ.

ಕುಂಕುಮ: ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತು ನಂಬಿಕೆ ಗಳಿಸುತ್ತಾರೆ. ಕುಂಕುಮ ಧಾರಣೆಯಿಂದ ದೈವ ಶಕ್ತಿ ಹೆಚ್ಚಾಗುತ್ತದೆ. ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಹಾಗೆಯೇ ಕೋಪ, ಹಠ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀದತ್ತಾತ್ರೇಯ ಸ್ತೋತ್ರ ಕನ್ನಡದಲ್ಲಿ, ತಪ್ಪದೇ ಓದಿ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments