Select Your Language

Notifications

webdunia
webdunia
webdunia
webdunia

ಜ್ಯೋತಿಷ್ಯ ಪ್ರಕಾರ ಕೊರೋನಾದಿಂದ ಹಾನಿಗೊಳಗಾಗುವ ರಾಶಿಗಳು ಮತ್ತು ಪರಿಹಾರ

ಜ್ಯೋತಿಷ್ಯ ಪ್ರಕಾರ ಕೊರೋನಾದಿಂದ ಹಾನಿಗೊಳಗಾಗುವ ರಾಶಿಗಳು ಮತ್ತು ಪರಿಹಾರ
ಬೆಂಗಳೂರು , ಸೋಮವಾರ, 10 ಮೇ 2021 (09:06 IST)
ಬೆಂಗಳೂರು: ಕೊರೋನಾ ಯಾರನ್ನೂ ಬಿಡಲ್ಲ ಎಂದು ಈಗಾಗಲೇ ಸಾಬೀತು ಮಾಡಿದೆ. ಹಾಗಿದ್ದರೂ ಅತೀ ಹೆಚ್ಚು ಹಾನಿಗೊಳಗಾಗುವ ರಾಶಿಯವರು ಮತ್ತು ಅದಕ್ಕಿರುವ ಪರಿಹಾರಗಳೇನು?


ಜ್ಯೋತಿಷ್ಯ ಪ್ರಕಾರ ವೃಷಭ, ಮಿಥುನ, ಕನ್ಯಾ, ತುಲಾ ರಾಶಿಯವರು ಹೆಚ್ಚು ತೊಂದರೆಗೊಳಗಾಗಲಿದ್ದಾರೆ. ಈ ರಾಶಿಯವರು ಹೆಚ್ಚು ಜಾಗ್ರತೆಯಲ್ಲಿರಬೇಕು.

ಇದಕ್ಕಿರುವ ಪರಿಹಾರವೆಂದರೆ ವಿಷ್ಣು ಸಹಸ್ರನಾಮ, ಮೃತ್ಯುಂಜಯ ಮಂತ್ರ, ನವಗ್ರಹ ಸ್ತೋತ್ರಗಳು, ಸೂರ್ಯ ಮುದ್ರೆ, ದುರ್ಗಾ ಮಂತ್ರ, ಓಂ ಧೂಮ್ ದುರ್ಗಾಯೈ ನಮಃ ಮಂತ್ರ ಹೇಳುವುದು ಪರಿಣಾಮಕಾರಿ. ಇದರಲ್ಲಿ ಯಾವುದಾದರೂ ಒಂದನ್ನು ಪ್ರತಿನಿತ್ಯ ಮಾಡುತ್ತಾ ಬಂದರೂ ಸಾಕು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ