Webdunia - Bharat's app for daily news and videos

Install App

ಈ ಎಲೆಗಳಿಂದ ನಿಮ್ಮ ಹಣದ ಸಮಸ್ಯೆ ದೂರಮಾಡಿಕೊಳ್ಳಬಹುದು

Webdunia
ಶನಿವಾರ, 7 ಮಾರ್ಚ್ 2020 (06:58 IST)
ಬೆಂಗಳೂರು : ಕೆಲವು ಮರಗಳಲ್ಲಿ ದೇವರು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಆದಕಾರಣ ಆ ಮರಗಳನ್ನು  ಹಿಂದೂ ಧರ್ಮದವರು ಭಕ್ತಿಯಿಂದ ಪೂಜೆ ಮಾಡುತ್ತಾರೆ. ಈ ಮರದ ಎಲೆಗಳಿಂದ ನಮ್ಮ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.


ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಂದು ಅಶ್ವತ್ಥ್ ಎಲೆಯನ್ನು ತಂದು ಅದನ್ನು ಸ್ವಚ್ಚಮಾಡಿ ಅದರ ಮೇಲೆ ತುಪ್ಪ ಹಾಗೂ ಅರಶಿನ ಹಾಕಿ  ಓಂ ಎಂದು ಬರೆದು ಹಣವಿಡುವ ಕಪಾಟಿನಲ್ಲಿಟ್ಟರೆ ಹಣದ ಸಮಸ್ಯೆ ಹತ್ತಿರವೂ ಸುಳಿಯಲ್ಲ.


ದೇವರ ಪೂಜೆಗಳಲ್ಲಿ ಹೆಚ್ಚಾಗಿ ಬಳಸುವ ವೀಳ್ಯದೆಲೆಯನ್ನು ಯಾರು ಕಾಣದಂತೆ ಹಣವಿಡುವ ಸ್ಥಳದಲ್ಲಿಡಬೇಕು. ಇದನ್ನು ಸತತ 5 ಶನಿವಾರ ಮಾಡಿದರೆ ನಿಮಗೆ ಹಣದಲ್ಲಿ ಕೊರತೆ ಉಂಟಾಗಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹನುಮಾನ್ ಚಾಲೀಸಾ ಓದುವುದರ ಲಾಭಗಳು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ ಈ ಒಂದು ವಸ್ತು ತಂದಿಟ್ಟರೆ ಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರು ಗ್ರಹ ದೋಷ ನಿವಾರಣೆಗೆ ಏನು ಮಾಡಬೇಕು

ಮುಂದಿನ ಸುದ್ದಿ
Show comments