Webdunia - Bharat's app for daily news and videos

Install App

ಈ ವಸ್ತುಗಳನ್ನು ಪೂಜಿಸಿದರೂ ಸಾಕು ಶಿವನ ಅನುಗ್ರಹ ನಿಮಗೆ ದೊರಕುತ್ತದೆಯಂತೆ

Webdunia
ಗುರುವಾರ, 18 ಜುಲೈ 2019 (08:48 IST)
ಬೆಂಗಳೂರು : ಶಿವನು ಭಕ್ತರ ಕಷ್ಟಗಳನ್ನು ಬಹಳ ಬೇಗ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಎಲ್ಲರೂ ತಮ್ಮ ಕಷ್ಟಗಳನ್ನು ನಿವಾರಿಸೆಂದು ಶಿವನ ಮೊರೆ ಹೋಗುತ್ತಾರೆ. ಶಿವನನ್ನು ಪೂಜಿಸುವಾಗ ಶಿವಲಿಂಗ ಅಥವಾ ಶಿವನ ಫೋಟೋಗೆ ಮಾತ್ರ ಪೂಜಿಸಬೇಕೆಂದಿಲ್ಲ. ಶಿವನಿಗೆ ಸಂಬಂಧಪಟ್ಟ ಈ ವಸ್ತುಗಳನ್ನು ಪೂಜಿಸಿದರೂ ಶಿವನನ್ನೇ ಪೂಜಿಸಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.




* ಶಿವನ ತ್ರಿಶೂಲ: ಶಿವನ ಎಡಗಡೆಯ ಕೈಯಲ್ಲಿ ಫಳಗುಟ್ಟುವ ತ್ರಿಶೂಲವಿದೆ. ತ್ರಿವಿದ್ಯೆಗಳಿಗೂ ಅದು ಸಂಕೇತವಾಗಿದೆ. ದೈಹಿಕ, ಆಧ್ಯಾತ್ಮಿಕ ಮತ್ತು ಭೌತಿಕ ಪಾಪಗಳನ್ನು ನಿವಾರಿಸುವ ಸಾಧನ.


* ಶಿವನ ವಿಭೂತಿ: ಶಿವ ಯಾವಾಗಲೂ ತನ್ನ ದೇಹದ ಮೇಲೆ ವಿಭೂತಿಯನ್ನು ಧರಿಸುತ್ತಿರುವುದರಿಂದ ಇದನ್ನು ಪೂಜಿಸಿದರೆ ಶಿವನ ಕೃಪೆಗೆ ಪಾತ್ರರಾಗಬಹುದು.


*ರುದ್ರಾಕ್ಷಿ: ಇದನ್ನು ಶಿವ ತನ್ನ ಕೊರಳಿನಲ್ಲಿ ಧರಿಸುತ್ತಾನೆ. ರುದ್ರಾಕ್ಷಿ ಹಿಡುದು ಜಪ ಮಾಡಿದರೆ ಆಥವಾ ಅದನ್ನು ಕೊರಳಿನಲ್ಲಿ ಧರಿಸಿದರೆ ಶಿವ ಅನುಗ್ರಹ ನಿಮಗೆ ದೊರೆಯುತ್ತದೆ.


* ಬಿಲ್ವ ಪತ್ರೆ : ಇದು ಶಿವನ ಅತ್ಯಂತ ಪ್ರಿಯ ವಸ್ತು. ಈ ಬಿಲ್ವ ಪತ್ರೆಯನ್ನು ಪೂಜಿಸಿದರೆ ಶಿವನನ್ನೇ ಪೂಜಿಸಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.


* ನಂದಿ: ಶಿವನ ಎದುರು ನಂದಿ ಸದಾ ಕಾವಲು ಕಾಯುತ್ತಾ ಇರುತ್ತಾನೆ. ನಂದಿ ಇಲ್ಲದ ಶಿವನ ದೇವಾಲಯಗಳು ಇಲ್ಲ ಎಂದು ಹೇಳಬಹುದು. ನಂದಿ ಶಿವನ ಪ್ರೀತಿಯ ಭಕ್ತನಾದ್ದರಿಂದ ನಂದಿಯನ್ನು ಪೂಜಿಸಿದರೆ ಶಿವನ ಶ್ರೀರಕ್ಷೆ ನಮಗೆ ದೊರೆತಂತೆ.


*ನಾಗರ ಹಾವು: ಶಿವನ ಕೊರಳ ಆಭರಣವಾದ ನಾಗರಹಾವನ್ನು ಪೂಜಿಸಿದರೂ ಕೂಡ ಶಿವನ ಅನುಗ್ರಹ ದೊರೆಯುತ್ತದೆ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Karnataka Rains: ಇಂದಿನ ಹವಾಮಾನ ವರದಿಯಂತೆ ಈ ಜಿಲ್ಲೆಯವರಿಗೆ ಎಚ್ಚರಿಕೆ ಅಗತ್ಯ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments