Webdunia - Bharat's app for daily news and videos

Install App

ಮನೆಗೆ ದೇವರ ಅನುಗ್ರಹವಾಗಲು ಈ ಎರಡು ತುಳಸಿಯನ್ನು ಜೊತೆಯಾಗಿ ಪೂಜಿಸಿ

Webdunia
ಶುಕ್ರವಾರ, 22 ಮೇ 2020 (08:20 IST)
ಬೆಂಗಳೂರು : ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನು ನೆಟ್ಟು ಪೂಜಿಸುತ್ತಾರೆ. ಆದರೆ ದೇವರ ಅನುಗ್ರಹ ಸಂಪೂರ್ಣ ಪಡೆಯಲು ಬರೀ ಒಂದೇ ತುಳಸಿ ಗಿಡವನ್ನು ಪೂಜಿಸಿದರೆ ಸಾಕಾಗಲ್ಲ. ಅದರಜೊತೆಗೆ ಈ ಎರಡು ತುಳಸಿಯನ್ನು ಜೊತೆಯಾಗಿ ನೆಟ್ಟು ಪೂಜಿಸಬೇಕು.


ಮನೆಯ ಎದುರಿನ ತುಳಸಿ ಕಟ್ಟೆಯಲ್ಲಿ ಲಕ್ಷ್ಮೀ ತುಳಸಿ ಮತ್ತು ಕೃಷ್ಣ ತುಳಸಿಯನ್ನು ಜೊತೆಯಲ್ಲಿ  ನೆಟ್ಟು ಅರಶಿನ ದಾರವನ್ನು ಸೇರಿಸಿ ಕಟ್ಟಿ ಎರಡನ್ನು ಜೊತೆಯಾಗಿ ಪೂಜೆ ಮಾಡಬೇಕು. ಇದರಿಂದ ಲಕ್ಷ್ಮೀ ವಿಷ್ಣುವಿನ ಸಂಗಮವಾಗಿ ಮನೆಯಲ್ಲಿ ನಕರಾತ್ಮಕ ಶಕ್ತಿ ನಾಶವಾಗಿ ದೇವರ ಅನುಗ್ರಹ ದೊರೆಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಾಡೇ ಸಾತಿ ಶನಿ ಇರುವವರು ಇಂದು ತಪ್ಪದೇ ಈ ಮಂತ್ರ ಜಪಿಸಿ

ಲಕ್ಷ್ಮೀ ಕೃಪಾಕಟಾಕ್ಷಕ್ಕಾಗಿ ಇಂದು ತಪ್ಪದೇ ಈ ಮಂತ್ರವನ್ನು ಜಪಿಸಿ

ಮಹಾವಿಷ್ಣುವಿನ ಕೃಪೆಗಾಗಿ ಇಂದು ತಪ್ಪದೇ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಥಿಗಳು ಯಶಸ್ಸಿಗಾಗಿ ಈ ಸ್ತೋತ್ರವನ್ನು ಓದಿ

ನಾಗರಪಂಚಮಿ ದಿನವಾದ ಇಂದು ತಪ್ಪದೇ ಈ ಮಂತ್ರ ಜಪಿಸಿ

ಮುಂದಿನ ಸುದ್ದಿ
Show comments