Webdunia - Bharat's app for daily news and videos

Install App

ಅನ್ನದಿಂದ ಭಗವಂತನನ್ನು ಹೇಗೆ ಪೂಜಿಸಬೇಕು ಅದರಿಂದ ಏನು ಫಲ ದೊರೆಯುತ್ತದೆ ಎಂದು ತಿಳಿಬೇಕಾ...?

Webdunia
ಶುಕ್ರವಾರ, 16 ಮಾರ್ಚ್ 2018 (06:10 IST)
ಬೆಂಗಳೂರು : ಅನ್ನ ಪರಬ್ರಹ್ಮ ಸ್ವರೂಪ ಎಂದು ಹೇಳುತ್ತಾರೆ. ಬಿಳಿ ಅನ್ನದಿಂದ ಮಾಡುವ ಪೂಜೆಗಳು ಅನೇಕ ಶುಭಗಳನ್ನು ಪಡೆಯುತ್ತಾರೆ ಎಂದು ಆಧ್ಯಾತ್ಮಿಕ ಶಾಸ್ತ್ರ ಹೇಳುತ್ತದೆ. ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದ ದಾನ ಅದು ಅನ್ನದಾನ ಎಂಬುದು ಎಲ್ಲರಿಗೂ ತಿಳಿದಿದೆ. ಈ ಅನ್ನದಿಂದ ಆ ಭಗವಂತನನ್ನು ಹೇಗೆ ಪೂಜಿಸಬೇಕು ಅದರಿಂದ ಏನು ಫಲ ದೊರೆಯುತ್ತದೆ ಎಂಬುದು ಇಲ್ಲಿದೆ.


*ಬಿಳಿ ಅನ್ನದಲ್ಲಿ ಶಿವಲಿಂಗವನ್ನು ಮಾಡಿ, ಪೂಜಿಸಿ  ನೀರಿನಲ್ಲಿ ಬಿಟ್ಟರೆ  ಹಣದ ಕೊರತೆ ಇರುವುದಿಲ್ಲ. ಎಷ್ಟೇ ಕಷ್ಟಗಳಿದ್ದರೂ, ಎಷ್ಟೇ ಬಡತನವಿದ್ದರೂ ನಿವಾರಣೆಯಾಗುತ್ತದೆ.

*ಅನ್ನವನ್ನು ದೇವರಿಗೆ ನೈವೇದ್ಯಮಾಡಿ ಪ್ರಸಾದವನ್ನು ಹಸುಗಳಿಗೆ ತಿನ್ನಿಸಿದರೆ , ಅವಿವಾಹಿತರಿಗೆ ತಾಂಬೂಲ ಕೊಟ್ಟು ನಮಸ್ಕರಿಸಿದರೆ  ಬರಬೇಕಾಗಿರುವ  ಹಣ  ನಮಗೆ ಬೇಗ ಸಿಗುತ್ತದೆ.

*ಅನ್ನಕ್ಕೆ ಜೇನುತುಪ್ಪವನ್ನು  ಕಲಸಿ ಅದನ್ನು ನೈವೇದ್ಯವಾಗಿ ಇಟ್ಟರೆ ಎಲ್ಲಾ ತರಹದ ಚರ್ಮ ರೋಗಗಳು ಕಡಿಮೆ ಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

*ಬಿಳಿ ಅನ್ನಕ್ಕೆ ಕಪ್ಪು ಎಳ್ಳು ಬೆರೆಸಿ, ಅದನ್ನು ಶನಿದೇವನಿಗೆ ನೈವೇದ್ಯವಾಗಿ ಇಟ್ಟು, ನಂತರ ಕಾಗೆಗಳಿಗೆ ಇಟ್ಟರೆ  ಪಿತೃ ದೇವತೆಗಳ ಶಾಪಗಳೆಲ್ಲ ನಿವಾರಣೆಯಾಗುತ್ತದೆ.

*ಬಿಳಿ ಅನ್ನಕ್ಕೆ ಜೇನುತುಪ್ಪ, ಸಕ್ಕರೆ, ಅಡುಗೆಗೆ ಬಳಸುವ ಕೊಬ್ಬರಿ ಎಣ್ಣೆ ಸೇರಿಸಿ, ಆ ಅನ್ನವನ್ನು ದೇವತೆಗಳಿಗೆ ನೈವೇದ್ಯವಾಗಿಟ್ಟು ಅದನ್ನು ದಾನ ಮಾಡಿದರೆ ಸಕಲ ರೋಗಗಳು ವಾಸಿಯಾಗುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments