ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

Webdunia
ಮಂಗಳವಾರ, 17 ಜುಲೈ 2018 (12:11 IST)
ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ೧೭/೭/೧೮ ಮಂಗಳವಾರ
 ಪಂಚಮೀ ತಿಥಿ ಸಾಯಂ ೪/೧೯ರ ವರೆಗೆ. ಮಳೆ ನಕ್ಷತ್ರ ಪುನರ್ವಸು. ನಿತ್ಯ ನಕ್ಷತ್ರ  ಹುಬ್ಬಾ. ಬೆಳಗ್ಗೆ ೯/೨೭ರ ವರೆಗೆ  ಸೂರ್ಯೊದಯ ೬-೧೬ ಸೂರ್ಯಾಸ್ತ ೭-೨. ರಾಹುಕಾಲ ಸಾಯಂ ೩ ರಿಂದ ೪.೩೦ ಘಂಟೆಯವರೆಗೆ.

ಇವತ್ತು ಹೋಮ ಹವನಾದಿ ಕಾರ್ಯಕ್ಕೆ ಅಗ್ನಿ ಇರುವುದಿಲ್ಲ. ಪಂಚಮಿ ಮಿತಿಯ ಶ್ರಾದ್ದಾದಿಗಳನ್ನ ಇವತ್ತು  ನಡೆಸತಕ್ಕದ್ದು.  ಮಾಸ ಪ್ರಾರಂಭ. ಇಂದು ಕರ್ಕಾಟಕ ಸಂಕ್ರಾಂತಿ, ಕರ್ಕ ಮಾಸ ಇಂದಿನಿಂದ ಪ್ರಾರಂಭವಾಗುತ್ತದೆ.

ಮೇಷ .ಕುಂಭ. ಧನು.ಕರ್ಕ.ತುಲಾ.ರಾಶಿಯವರಿಗೆ ಶುಭ ಹೊಸ ಕೆಲಸ ಪ್ರಾರಂಭಿಸ ಬಹುದು. ಉಳಿದ ರಾಶಿಯವರಿಗೆ ಮದ್ಯಮ.ಸೂರ್ಯನ ಚಲನೆಯಲ್ಲಿನ ವ್ಯತ್ಯಾಸದಿಂದಾಗುವ ಅನಾನುಕೂಲಗಳಿಗೆ ವಿಷ್ಣುನಾಮ ಸ್ಮರಣೆ ಮಾಡಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಆಂಜನೇಯನ ಕೃಪೆಗೆ ಹನುಮದಷ್ಟಕಂ ಓದಿ

ಶ್ರೀ ಕಾಲಭೈರವ ಬ್ರಹ್ಮ ಕವಚಂ ಸ್ತೋತ್ರವನ್ನು ತಪ್ಪದೇ ಓದಿ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಮುಂದಿನ ಸುದ್ದಿ
Show comments