Webdunia - Bharat's app for daily news and videos

Install App

ಕಾರ್ಯಸಿದ್ಧಿಯಾಗಬೇಕೆಂದರೆ ನಿಮ್ಮ ರಾಶಿಗನುಗುಣವಾಗಿ ಮಂತ್ರವನ್ನು ಜಪಿಸಿ

Webdunia
ಶನಿವಾರ, 6 ಜುಲೈ 2019 (11:37 IST)
ಬೆಂಗಳೂರು : ಅಂದುಕೊಂಡ ಕಾರ್ಯಗಳು ಕೈಗೂಡದೇ ಹೋದಾಗ ಬೇಸರವಾಗುವುದು ಸಹಜ. ಆದ್ದರಿಂದ ಈ ಕಾರ್ಯಸಿದ್ಧಿಗಾಗಿ ವ್ಯಕ್ತಿಗಳು ತಮ್ಮ ರಾಶಿಗನುಗುಣವಾಗಿ ಮಂತ್ರಗಳನ್ನು ಜಪಿಸಬೇಕು. ಆಗ ಕಾರ್ಯಗಳು ಯಶಸ್ವಿಯಾಗಿ ನೇರವೇರುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ.




ಮೇಷ ರಾಶಿ:ಮೇಷ ರಾಶಿಯವರು “ಓಂ ಐಂ ಕ್ಲೀಂ ಶೌ೦” ಮಂತ್ರವನ್ನು ಜಪಿಸಬೇಕು.

ವೃಷಭ ರಾಶಿ:ವೃಷಭ ರಾಶಿಯವರು ಪಠಿಸಬೇಕಾದ ಮಂತ್ರ “ಓಂ ಹ್ರೀಂ ಕ್ಲೀಂ ಶ್ರೀಂ”

ಮಿಥುನ ರಾಶಿ:ಮಿಥುನ ರಾಶಿಯವರು ಜಪಿಸಬೇಕು ಮಂತ್ರ “ ಓಂ ಶ್ರೀಂ ಐ0 ಶೌ “

ಕಟಕ ರಾಶಿ:ಕಟಕ ರಾಶಿಯವರು ಪಠಿಸಬೇಕಾದ ಮಂತ್ರ “ಓಂ ಐಂ ಕ್ಲೀಂ ಶ್ರೀಂ”

ಸಿಂಹ ರಾಶಿ:ಸಿಂಹ ರಾಶಿಯವರು ಜಪಿಸಬೇಕಾದ ಮಂತ್ರ “ ಓಂ ಹ್ರೀಂ ಶ್ರೀಂ ಶೌ”   

ಕನ್ಯಾ ರಾಶಿ:ಕನ್ಯಾ ರಾಶಿಯವರು ಜಪಿಸಬೇಕು ಆದ ಮಂತ್ರ “ ಓಂ ಶ್ರೀಂ ಐ0 ಶೌ”

ತುಲಾ ರಾಶಿ:ತುಲಾ ರಾಶಿಯವರು ಪಠಿಸಬೇಕಾದ ಮಂತ್ರ “ಓಂ ಹ್ರೀಂ ಕ್ಲೀಂ ಶ್ರೀಂ”

ವೃಶ್ಚಿಕ ರಾಶಿ:ವೃಶ್ಚಿಕ ರಾಶಿಯವರು ಪಠಿಸಬೇಕಾದ ಮಂತ್ರ “ ಓಂ ಐಂ ಕ್ಲೀಂ ಶೌ”

ಧನಸ್ಸು ರಾಶಿ:ಧನಸ್ಸು ರಾಶಿಯವರು ಪಠಿಸಬೇಕಾದ ಮಂತ್ರ “ಓಂ ಹ್ರೀಂ ಕ್ಲೀಂ ಶೌ”  

ಮಕರ ರಾಶಿ:ಮಕರ ರಾಶಿಯವರು ಕಾರ್ಯಸಿದ್ಧಿಗಾಗಿ ಪಠಿಸಬೇಕಾದ ಮಂತ್ರ “ಓಂ ಐಂ ಕ್ಲೀಂ ಹ್ರೀಂ ಶ್ರೀಂ ಶೌ”

ಕುಂಭ ರಾಶಿ:ಕುಂಭ ರಾಶಿಯವರು ಕಾರ್ಯಸಿದ್ಧಿಗಾಗಿ ಪಠಿಸಬೇಕಾದ ಮಂತ್ರ ಹೀಗಿದೆ “ಓಂ ಹ್ರೀಂ ಐ0 ಹ್ರೀಂ ಕ್ಲೀಂ ಶ್ರೀಂ”

ಮೀನ ರಾಶಿ:ಮೀನ ರಾಶಿಯವರು ಕಾರ್ಯಸಿದ್ಧಿಗಾಗಿ ಪಠಿಸಬೇಕಾದ ಮಂತ್ರ ಹೀಗಿದೆ “ಓಂ ಹ್ರೀಂ ಕ್ಲೀ0 ಶೌ”


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments