Select Your Language

Notifications

webdunia
webdunia
webdunia
webdunia

ನಿಮ್ಮ ಕಾರ್ಯಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದರೆ ಈ ನಿಯಮ ಪಾಲಿಸಿ

ನಿಮ್ಮ ಕಾರ್ಯಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದರೆ ಈ ನಿಯಮ ಪಾಲಿಸಿ
ಬೆಂಗಳೂರು , ಶನಿವಾರ, 11 ಜನವರಿ 2020 (05:36 IST)
ಬೆಂಗಳೂರು : ಕೆಲವರು ಆಫೀಸ್ ನಲ್ಲಿ ಎಷ್ಟೇ ದುಡಿದರೂ ಅವರ  ಯೋಗ್ಯತೆಗೆ ತಕ್ಕಂತ ಸ್ಥಾನ ಅಂದರೆ ಪ್ರಮೋಷನ್ ಸಿಗುವುದಿಲ್ಲ. ಒಂದು ವೇಳೆ ಸಿಗುವ ಹಂತದಲ್ಲಿದ್ದರೂ ಅದು ಅಲ್ಲೇ ನಿಂತು ಹೋಗುತ್ತದೆ ಎಂದಾದರೆ ಅಂತವರು ಈ ಸಣ್ಣ ನಿಯಮವೊಂದನ್ನು  ಪಾಲಿಸಿ.



ತಿಂಗಳಲ್ಲಿ ಯಾವುದಾದರೂ ಒಂದು ಸೋಮವಾರ ಪ್ರದೋಷ ಕಾಲದಲ್ಲಿ ದಕ್ಷಿಣಾ ಮೂರ್ತಿಯ ದೇವಾಲಯಕ್ಕೆ ಹೋಗಿ ಒಂದು ಸಣ್ಣ ಅರ್ಚನೆ ಮಾಡಿಸಬೇಕು, ಹೀಗೆ 12 ತಿಂಗಳುಗಳ ಕಾಲ ಮಾಡಬೇಕು. ಹಾಗೇ 12ನೇ ಗುರುವಾರದಂದು ಹಳದಿ ಬಣ್ಣದ ಶಲ್ಯವನ್ನು ತಾಂಬೂಲದ ಜೊತೆಗೆ ನೀಡಬೇಕು. ಹಾಗೇ ಕಾಬೂಲ್ ಕಡಲೆಯನ್ನು ಹೂಸುಲಿ ಮಾಡಿ ನೈವೇದ್ಯವಾಗಿ ಅರ್ಪಿಸಿ. ಹೀಗೆ ಮಾಡಿದರೆ ನಿಮ್ಮ ಕಾರ್ಯಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ