Webdunia - Bharat's app for daily news and videos

Install App

ಗೌರಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಶಿವಪಾರ್ವತಿಯ ಅನುಗ್ರಹ ಪ್ರಾಪ್ತಿ

Webdunia
ಶುಕ್ರವಾರ, 21 ಆಗಸ್ಟ್ 2020 (08:39 IST)
ಬೆಂಗಳೂರು : ಶುಕ್ರವಾದಂದು ಗೌರಿ ಹಬ್ಬವಿದೆ. ಅಂದು ಗೌರಿ ಪೂಜೆ ಮಾಡುವಾಗ ಈ ಮಂತ್ರವನ್ನು ಪಠಿಸಿದರೆ ನಿಮಗೆ ಗೌರಿ ಗಣೇಶನ ಅನುಗ್ರಹ ದೊರೆತು ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಗೌರಿ ಹಬ್ಬ ಸುಮಂಗಲೆಯರಿಗೆ ಸಕಲ ಸೌಭಾಗ್ಯವನ್ನು ನೀಡುವ ಹಬ್ಬ. ಈ ದಿನ ಸುಮಂಗಲೆಯರು ಗೌರಿ ಪೂಜೆ ಮಾಡಿದರೆ ಅವರು ದೀರ್ಘ ಸುಮಂಗಲೆಯರಾಗಿರುತ್ತಾರೆ ಎಂದು ಹೇಳುತ್ತಾರೆ. ಆದಕಾರಣ ಅಂದು ಮಹಿಳೆಯರು ಗೌರಿ ಪೂಜೆ ಮಾಡಿದ ಬಳಿಕ “ಓಂ ಶ್ರೀಂ ಗೌರಿ ದೇವ್ಯೈ ನಮಃ” ಈ ಮಂತ್ರವನ್ನು 21 ಬಾರಿ ಪಠಿಸಿ ಪತಿಯ ಆಶೀರ್ವಾದ ತೆಗೆದುಕೊಂಡರೆ ಶಿವಪಾರ್ವತಿಯ ಅನುಗ್ರಹ ದೊರೆಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದುರ್ಗಾ ಮಂತ್ರವನ್ನು ತಪ್ಪದೇ ಮಂಗಳವಾರ ಓದಿ

ಶಿವ ಮಂಗಳಾಷ್ಟಕಂ ತಪ್ಪದೇ ಓದಿ ಕನ್ನಡದಲ್ಲಿ ಇಲ್ಲಿದೆ

ಮಕ್ಕಳೂ ಓದಬಹುದಾದ ಸುಲಭ ಆಂಜನೇಯ ಸ್ತೋತ್ರ

ಧನಾದಾಯ ವೃದ್ಧಿಗಾಗಿ ಲಕ್ಷ್ಮೀನರಸಿಂಹ ಅಷ್ಟೋತ್ತರ ಓದಿ

ವಿಷ್ಣು ಅಷ್ಟೋತ್ತರ ತಪ್ಪದೇ ಓದಿ

ಮುಂದಿನ ಸುದ್ದಿ
Show comments