Webdunia - Bharat's app for daily news and videos

Install App

ಮನೆಯಲ್ಲಿ ದೀಪ ಹಚ್ಚಿದ ಮೇಲೆ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬಾರದು

Webdunia
ಮಂಗಳವಾರ, 12 ಮೇ 2020 (07:30 IST)
ಬೆಂಗಳೂರು : ದೇವರ ಪೂಜೆಗೆ ದೀಪ ಅತ್ಯಗತ್ಯ. ಅದಕ್ಕಾಗಿ ದೀಪಕ್ಕೆ  ವಿಶೇಷವಾದ  ಮಹತ್ವವನ್ನು ನೀಡಲಾಗುತ್ತದೆ. ಆದಕಾರಣ ಮನೆಯಲ್ಲಿ ದೀಪ ಹಚ್ಚಿದ ಮೇಲೆ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬಾರದು.


ದೀಪ ಹಚ್ಚಿದ ತಕ್ಷಣ ಮನೆಯ ಮುಖ್ಯದ್ವಾರವನ್ನು ಮುಚ್ಚಬಾರದು. ದೀಪ ಹಚ್ಚಿದ 30-40ನಿಮಿಷಗಳ ಕಾಲ ಬಾಗಿಲು ತೆರೆದೆ ಇರಬೇಕು. ಒಂದು ವೇಳೆ ಅವಶ್ಯವಾಗಿ ಬಾಗಿಲು ಮುಚ್ಚಬೇಕಾದಲ್ಲಿ ಅರ್ಧ ಬಾಗಿಲನ್ನು ಮುಚ್ಚಬೇಕೆ ವಿನಃ ಪೂರ್ತಿಯಾಗಿ ಮುಚ್ಚಬಾರದು.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರು ದೆಶೆ ತಿರುಗಿಬಿದ್ದರೆ ಎಂಥಾ ಕೆಟ್ಟ ಪರಿಣಾಮವಾಗುತ್ತದೆ ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments