Webdunia - Bharat's app for daily news and videos

Install App

ಮನೆಯಲ್ಲಿ ದೀಪ ಹಚ್ಚಿದ ಮೇಲೆ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬಾರದು

Webdunia
ಮಂಗಳವಾರ, 12 ಮೇ 2020 (07:30 IST)
ಬೆಂಗಳೂರು : ದೇವರ ಪೂಜೆಗೆ ದೀಪ ಅತ್ಯಗತ್ಯ. ಅದಕ್ಕಾಗಿ ದೀಪಕ್ಕೆ  ವಿಶೇಷವಾದ  ಮಹತ್ವವನ್ನು ನೀಡಲಾಗುತ್ತದೆ. ಆದಕಾರಣ ಮನೆಯಲ್ಲಿ ದೀಪ ಹಚ್ಚಿದ ಮೇಲೆ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬಾರದು.


ದೀಪ ಹಚ್ಚಿದ ತಕ್ಷಣ ಮನೆಯ ಮುಖ್ಯದ್ವಾರವನ್ನು ಮುಚ್ಚಬಾರದು. ದೀಪ ಹಚ್ಚಿದ 30-40ನಿಮಿಷಗಳ ಕಾಲ ಬಾಗಿಲು ತೆರೆದೆ ಇರಬೇಕು. ಒಂದು ವೇಳೆ ಅವಶ್ಯವಾಗಿ ಬಾಗಿಲು ಮುಚ್ಚಬೇಕಾದಲ್ಲಿ ಅರ್ಧ ಬಾಗಿಲನ್ನು ಮುಚ್ಚಬೇಕೆ ವಿನಃ ಪೂರ್ತಿಯಾಗಿ ಮುಚ್ಚಬಾರದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

ಮುಂದಿನ ಸುದ್ದಿ
Show comments