Webdunia - Bharat's app for daily news and videos

Install App

Shiva Mantra: ಸೋಮವಾರ ಶಿವನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

Krishnaveni K
ಸೋಮವಾರ, 26 ಮೇ 2025 (08:22 IST)
ಸೋಮವಾರ ಶಿವನಿಗೆ ಅರ್ಪಿತವಾದ ದಿನವಾಗಿದೆ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದಲ್ಲಿ ಇಷ್ಟಾರ್ಥಗಳು ನೆರವೇರುತ್ತದೆ. ಶಿವನ ಕೃಪೆಗಾಗಿ ಇಂದು ಶ್ರೀ ರುದ್ರ ಸ್ತುತಿಯನ್ನು ಓದಿ.

ನಮೋ ದೇವಾಯ ಮಹತೇ ದೇವದೇವಾಯ ಶೂಲಿನೇ |
ತ್ರ್ಯಂಬಕಾಯ ತ್ರಿನೇತ್ರಾಯ ಯೋಗಿನಾಂ ಪತಯೇ ನಮಃ || ೧ ||
ನಮೋಽಸ್ತು ದೇವದೇವಾಯ ಮಹಾದೇವಾಯ ವೇಧಸೇ |
ಶಂಭವೇ ಸ್ಥಾಣವೇ ನಿತ್ಯಂ ಶಿವಾಯ ಪರಮಾತ್ಮನೇ || ೨ ||
ನಮಃ ಸೋಮಾಯ ರುದ್ರಾಯ ಮಹಾಗ್ರಾಸಾಯ ಹೇತವೇ |
ಪ್ರಪದ್ಯೇಹಂ ವಿರೂಪಾಕ್ಷಂ ಶರಣ್ಯಂ ಬ್ರಹ್ಮಚಾರಿಣಮ್ || ೩ ||
ಮಹಾದೇವಂ ಮಹಾಯೋಗಮೀಶಾನಂ ತ್ವಂಬಿಕಾಪತಿಮ್ |
ಯೋಗಿನಾಂ ಯೋಗದಾಕಾರಂ ಯೋಗಮಾಯಾಸಮಾಹೃತಮ್ || ೪ ||
ಯೋಗಿನಾಂ ಗುರುಮಾಚಾರ್ಯಂ ಯೋಗಗಮ್ಯಂ ಸನಾತನಮ್ |
ಸಂಸಾರತಾರಣಂ ರುದ್ರಂ ಬ್ರಹ್ಮಾಣಂ ಬ್ರಹ್ಮಣೋಽಧಿಪಮ್ || ೫ ||
ಶಾಶ್ವತಂ ಸರ್ವಗಂ ಶಾಂತಂ ಬ್ರಹ್ಮಾಣಂ ಬ್ರಾಹ್ಮಣಪ್ರಿಯಮ್ |
ಕಪರ್ದಿನಂ ಕಳಾಮೂರ್ತಿಮಮೂರ್ತಿಮಮರೇಶ್ವರಮ್ || ೬ ||
ಏಕಮೂರ್ತಿಂ ಮಹಾಮೂರ್ತಿಂ ವೇದವೇದ್ಯಂ ಸತಾಂ ಗತಿಮ್ |
ನೀಲಕಂಠಂ ವಿಶ್ವಮೂರ್ತಿಂ ವ್ಯಾಪಿನಂ ವಿಶ್ವರೇತಸಮ್ || ೭ ||
ಕಾಲಾಗ್ನಿಂ ಕಾಲದಹನಂ ಕಾಮಿನಂ ಕಾಮನಾಶನಮ್ |
ನಮಾಮಿ ಗಿರಿಶಂ ದೇವಂ ಚಂದ್ರಾವಯವಭೂಷಣಮ್ || ೮ ||
ತ್ರಿಲೋಚನಂ ಲೇಲಿಹಾನಮಾದಿತ್ಯಂ ಪರಮೇಷ್ಠಿನಮ್ |
ಉಗ್ರಂ ಪಶುಪತಿಂ ಭೀಮಂ ಭಾಸ್ಕರಂ ತಮಸಃ ಪರಮ್ || ೯ ||
ಇತಿ ಶ್ರೀಕೂರ್ಮಪುರಾಣೇ ವ್ಯಾಸೋಕ್ತ ರುದ್ರ ಸ್ತುತಿಃ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವ ಮಂಗಳಾಷ್ಟಕಂ ತಪ್ಪದೇ ಓದಿ ಕನ್ನಡದಲ್ಲಿ ಇಲ್ಲಿದೆ

ಮಕ್ಕಳೂ ಓದಬಹುದಾದ ಸುಲಭ ಆಂಜನೇಯ ಸ್ತೋತ್ರ

ಧನಾದಾಯ ವೃದ್ಧಿಗಾಗಿ ಲಕ್ಷ್ಮೀನರಸಿಂಹ ಅಷ್ಟೋತ್ತರ ಓದಿ

ವಿಷ್ಣು ಅಷ್ಟೋತ್ತರ ತಪ್ಪದೇ ಓದಿ

ನರಸಿಂಹಾಷ್ಟಕಂವನ್ನು ತಪ್ಪದೇ ಓದಿ, ಫಲವೇನು ತಿಳಿಯಿರಿ

ಮುಂದಿನ ಸುದ್ದಿ
Show comments