Select Your Language

Notifications

webdunia
webdunia
webdunia
webdunia

ಪಾಪ ಕರ್ಮಗಳು ಪರಿಹಾರವಾಗಲು ಸ್ನಾನ ಮಾಡುವಾಗ ಈ ಮಂತ್ರ ಪಠಿಸಿ

ಪಾಪ ಕರ್ಮಗಳು ಪರಿಹಾರವಾಗಲು ಸ್ನಾನ ಮಾಡುವಾಗ ಈ ಮಂತ್ರ ಪಠಿಸಿ
ಬೆಂಗಳೂರು , ಬುಧವಾರ, 29 ಮೇ 2019 (08:15 IST)
ಬೆಂಗಳೂರು : ಪಾಪ ಕರ್ಮಗಳನ್ನು ಪರಿಹರಿಸಿಕೊಳ್ಳಲು ಹೋಮಹವನಗಳನ್ನು ಮಾಡುತ್ತಾರೆ. ಅದರ ಬದಲು ಸ್ನಾನ ಮಾಡುವಾಗ ಈ ಚಿಕ್ಕ ಮಂತ್ರವನ್ನು ಪಠಿಸಿದರೆ ಸಾಕು ನಮ್ಮ ಪಾಪ ಕರ್ಮಗಳನ್ನು ನಿವಾರಣೆಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.




ಗಂಗೇ ಚ ಯಮುನೇಚೈವ ಗೋದಾವರಿ ಸರಸ್ವತಿ!
ನರ್ಮದೇ ಸಿಂಧೂ ಕಾವೇರಿ ಜಲೇಸ್ಮಿನ್ ಸನ್ನಿದಿಂ ಕುರು!!

ಈ ಮಂತ್ರದ ಅರ್ಥ: ಗಂಗೇ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು ಕಾವೇರಿ ಜಲಧಾರೆಯ ಸ್ಪರ್ಶವು ನಮ್ಮ ಪಾಪಗಳನ್ನು ತೊಳೆದು ಮುಕ್ತಿಯನ್ನು ಕರುಣಿಸಲಿ ಎನ್ನುವುದು.


Share this Story:

Follow Webdunia kannada

ಮುಂದಿನ ಸುದ್ದಿ

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?