Select Your Language

Notifications

webdunia
webdunia
webdunia
webdunia

ಜೀವನದಲ್ಲಿ ಆರೋಗ್ಯ ಸಮಸ್ಯೆಯಿದ್ದರೆ ಗುರು ದತ್ತಾತ್ರೇಯರ ಈ ಸ್ತೋತ್ರ ಓದಿ

Dattatreya

Krishnaveni K

ಬೆಂಗಳೂರು , ಸೋಮವಾರ, 17 ಮಾರ್ಚ್ 2025 (08:03 IST)
Photo Credit: X
ದತ್ತಾತ್ರೇಯ ವಜ್ರ ಕವಚ ಸ್ತೋತ್ರ ಜೀವನದಲ್ಲಿ ಬರುವ ಆರೋಗ್ಯ ಸಮಸ್ಯೆ, ಗ್ರಹಚಾರ ಸಮಸ್ಯೆಗಳಿಂದ ಮುಕ್ತಿ ನೀಡುತ್ತವೆ. ಜೀವನದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯ, ಆಯುಷ್ಯ ವೃದ್ಧಿಯಾಗಬೇಕೆಂದರೆ ಈ ಸ್ತೋತ್ರವನ್ನು ಓದಿ.

ಜೀವನದಲ್ಲಿ ಆರೋಗ್ಯ ಸಮಸ್ಯೆಯಿದ್ದರೆ, ಗ್ರಹಗತಿಗಳಿಂದ ಸಮಸ್ಯೆ ಎದುರಿಸುತ್ತಿದ್ದರೆ ಗುರು ದತ್ತಾತ್ರೇಯರ ಈ ಸ್ತೋತ್ರವನ್ನು ತಪ್ಪದೇ ಓದಿ.

ಶ್ರೀಪಾದಃ ಪಾತು ಮೇ ಪಾದೌ ಊರೂ ಸಿದ್ಧಾಸನಸ್ಥಿತಃ |
ಪಾಯಾದ್ದಿಗಂಬರೋ ಗುಹ್ಯಂ ನೃಹರಿಃ ಪಾತು ಮೇ ಕಟಿಮ್ || 1 ||
ನಾಭಿಂ ಪಾತು ಜಗತ್ಸ್ರಷ್ಟಾ ಉದರಂ ಪಾತು ದಲೋದರಃ |
ಕೃಪಾಳುಃ ಪಾತು ಹೃದಯಂ ಷಡ್ಭುಜಃ ಪಾತು ಮೇ ಭುಜೌ || 2 ||
ಸ್ರಕ್ಕುಂಡೀ ಶೂಲಡಮರುಶಂಖಚಕ್ರಧರಃ ಕರಾನ್ |
ಪಾತು ಕಂಠಂ ಕಂಬುಕಂಠಃ ಸುಮುಖಃ ಪಾತು ಮೇ ಮುಖಮ್ || 3 ||
ಜಿಹ್ವಾಂ ಮೇ ವೇದವಾಕ್ಪಾತು ನೇತ್ರಂ ಮೇ ಪಾತು ದಿವ್ಯದೃಕ್ |
ನಾಸಿಕಾಂ ಪಾತು ಗಂಧಾತ್ಮಾ ಪಾತು ಪುಣ್ಯಶ್ರವಾಃ ಶ್ರುತೀ || 4 ||
ಲಲಾಟಂ ಪಾತು ಹಂಸಾತ್ಮಾ ಶಿರಃ ಪಾತು ಜಟಾಧರಃ |
ಕರ್ಮೇಂದ್ರಿಯಾಣಿ ಪಾತ್ವೀಶಃ ಪಾತು ಜ್ಞಾನೇಂದ್ರಿಯಾಣ್ಯಜಃ || 5 ||
ಸರ್ವಾಂತರೋಂತಃಕರಣಂ ಪ್ರಾಣಾನ್ಮೇ ಪಾತು ಯೋಗಿರಾಟ್ |
ಉಪರಿಷ್ಟಾದಧಸ್ತಾಚ್ಚ ಪೃಷ್ಠತಃ ಪಾರ್ಶ್ವತೋಽಗ್ರತಃ || 6 ||
ಅಂತರ್ಬಹಿಶ್ಚ ಮಾಂ ನಿತ್ಯಂ ನಾನಾರೂಪಧರೋಽವತು |
ವರ್ಜಿತಂ ಕವಚೇನಾನ್ಯಾತ್ ಸ್ಥಾನಂ ಮೇ ದಿವ್ಯದರ್ಶನಃ || 7 ||
ರಾಜತಃ ಶತ್ರುತೋ ಹಿಂಸಾತ್ ದುಷ್ಪ್ರಯೋಗಾದಿತೋ ಮತಃ |
ಆಧಿವ್ಯಾಧಿಭಯಾರ್ತಿಭ್ಯೋ ದತ್ತಾತ್ರೇಯಸ್ಸದಾಽವತು || 8 ||
ಧನಧಾನ್ಯಗೃಹಕ್ಷೇತ್ರಸ್ತ್ರೀಪುತ್ರಪಶುಕಿಂಕರಾನ್ |
ಜ್ಞಾತೀಂಶ್ಚ ಪಾತು ಮೇ ನಿತ್ಯಮನಸೂಯಾನಂದವರ್ಧನಃ || 9 ||
ಬಾಲೋನ್ಮತ್ತ ಪಿಶಾಚಾಭೋ ದ್ಯುನಿಟ್ ಸಂಧಿಷು ಪಾತು ಮಾಮ್ |
ಭೂತಭೌತಿಕಮೃತ್ಯುಭ್ಯೋ ಹರಿಃ ಪಾತು ದಿಗಂಬರಃ || 10 ||
ಯ ಏತದ್ದತ್ತ ಕವಚಂ ಸನ್ನಹ್ಯಾತ್ ಭಕ್ತಿಭಾವಿತಃ |
ಸರ್ವಾನರ್ಥವಿನಿರ್ಮುಕ್ತೋ ಗ್ರಹಪೀಡಾವಿವರ್ಜಿತಃ || 11 ||
ಭೂತಪ್ರೇತಪಿಶಾಚಾದ್ಯೈಃ ದೇವೈರಪ್ಯಪರಾಜಿತಃ |
ಭುಕ್ತ್ವಾತ್ರ ದಿವ್ಯಾನ್ಭೋಗಾನ್ಸಃ ದೇಹಾಽನ್ತೇ ತತ್ಪದಂ ವ್ರಜೇತ್ || 12 ||
ಇತಿ ಶ್ರೀ ವಾಸುದೇವಾನಂದ ಸ್ವಾಮಿ ಸರಸ್ವತೀ ವಿರಚಿತ ಶ್ರೀ ದತ್ತಾತ್ರೇಯ ಕವಚಮ್ |

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ಪರೀಕ್ಷೆ ಭಯವಿದ್ದರೆ ಈ ಆಂಜನೇಯ ಸ್ತೋತ್ರ ಹೇಳಿಸಿ