Webdunia - Bharat's app for daily news and videos

Install App

Rahu Dosha: ರಾಹು ದೋಷವಿದ್ದಲ್ಲಿ ಈ ಮಂತ್ರವನ್ನು ಜಪಿಸಿ

Krishnaveni K
ಬುಧವಾರ, 28 ಮೇ 2025 (08:25 IST)
ಜಾತಕದಲ್ಲಿ ರಾಹು ದೋಷವಿದ್ದರೆ ಅಂದುಕೊಂಡ ಕೆಲಸ ನೆರವೇರುವುದಿಲ್ಲ, ಮಾನಸಿಕವಾಗಿ ನೆಮ್ಮದಿಯಿರುವುದಿಲ್ಲ. ರಾಹು ದೋಷವಿದ್ದವರು ಈ ಸ್ತೋತ್ರವನ್ನು ತಪ್ಪದೇ ಓದಿ.

ಓಂ ಅಸ್ಯ ಶ್ರೀ ರಾಹುಸ್ತೋತ್ರಮಹಾಮಂತ್ರಸ್ಯ ವಾಮದೇವ ಋಷಿಃ | ಅನುಷ್ಟುಪ್ಚ್ಛಂದಃ | ರಾಹುರ್ದೇವತಾ | ಶ್ರೀ ರಾಹು ಗ್ರಹ ಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ |
ಕಾಶ್ಯಪ ಉವಾಚ 
ಶೃಣ್ವಂತು ಮುನಯಃ ಸರ್ವೇ ರಾಹುಪ್ರೀತಿಕರಂ ಸ್ತವಮ್ |
ಸರ್ವರೋಗಪ್ರಶಮನಂ ವಿಷಭೀತಿಹರಂ ಪರಮ್ || ೧ ||
ಸರ್ವಸಂಪತ್ಕರಂ ಚೈವ ಗುಹ್ಯಂ ಸ್ತೋತ್ರಮನುತ್ತಮಮ್ |
ಆದರೇಣ ಪ್ರವಕ್ಷ್ಯಾಮಿ ಸಾವಧಾನಾಶ್ಚ ಶೃಣ್ವತ || ೨ ||
ರಾಹುಃ ಸೂರ್ಯರಿಪುಶ್ಚೈವ ವಿಷಜ್ವಾಲಾಧೃತಾನನಃ |
ಸುಧಾಂಶುವೈರಿಃ ಶ್ಯಾಮಾತ್ಮಾ ವಿಷ್ಣುಚಕ್ರಾಹಿತೋ ಬಲೀ || ೩ ||
ಭುಜಗೇಶಸ್ತೀಕ್ಷ್ಣದಂಷ್ಟ್ರಃ ಕ್ರೂರಕರ್ಮಾ ಗ್ರಹಾಧಿಪಃ |
ದ್ವಾದಶೈತಾನಿ ನಾಮಾನಿ ನಿತ್ಯಂ ಯೋ ನಿಯತಃ ಪಠೇತ್ || ೪ ||
ಜಪ್ತ್ವಾ ತು ಪ್ರತಿಮಾಂ ಚೈವ ಸೀಸಜಾಂ ಮಾಷಸುಸ್ಥಿತಾಮ್ |
ನೀಲ ಗಂಧಾಕ್ಷತೈಃ ಪುಷ್ಪೈರ್ಭಕ್ತ್ಯಾ ಸಂಪೂಜ್ಯ ಯತ್ನತಃ || ೫ ||
ವಹ್ನಿಮಂಡಲಮಾನೀಯ ದೂರ್ವಾನ್ನಾಜ್ಯಾಹುತೀಃ ಕ್ರಮಾತ್ |
ತನ್ಮಂತ್ರೇಣೈವ ಜುಹುಯಾದ್ಯಾವದಷ್ಟೋತ್ತರಂ ಶತಮ್ || ೬ ||
ಹುತ್ವೈವಂ ಭಕ್ತಿಮಾನ್ ರಾಹುಂ ಪ್ರಾರ್ಥಯೇದ್ಗ್ರಹನಾಯಕಮ್ |
ಸರ್ವಾಪದ್ವಿನಿವೃತ್ಯರ್ಥಂ ಪ್ರಾಂಜಲಿಃ ಪ್ರಣತೋ ನರಃ || ೭ ||
ರಾಹೋ ಕರಾಳವದನ ರವಿಚಂದ್ರಭಯಂಕರ |
ತಮೋರೂಪ ನಮಸ್ತುಭ್ಯಂ ಪ್ರಸಾದಂ ಕುರು ಸರ್ವದಾ || ೮ ||
ಸಿಂಹಿಕಾಸುತ ಸೂರ್ಯಾರೇ ಸಿದ್ಧಗಂಧರ್ವಪೂಜಿತ |
ಸಿಂಹವಾಹ ನಮಸ್ತುಭ್ಯಂ ಸರ್ವಾನ್ರೋಗಾನ್ನಿವಾರಯ || ೯ ||
ಕೃಪಾಣಫಲಕಾಹಸ್ತ ತ್ರಿಶೂಲಿನ್ ವರದಾಯಕ |
ಗರಳಾತಿಗರಾಳಾಸ್ಯ ಗದಾನ್ಮೇ ನಾಶಯಾಖಿಲಾನ್ || ೧೦ ||
ಸ್ವರ್ಭಾನೋ ಸರ್ಪವದನ ಸುಧಾಕರವಿಮರ್ದನ |
ಸುರಾಸುರವರಸ್ತುತ್ಯ ಸರ್ವದಾ ತ್ವಂ ಪ್ರಸೀದ ಮೇ || ೧೧ ||
ಇತಿ ಸಂಪ್ರಾರ್ಥಿತೋ ರಾಹುಃ ದುಷ್ಟಸ್ಥಾನಗತೋಽಪಿ ವಾ |
ಸುಪ್ರೀತೋ ಜಾಯತೇ ತಸ್ಯ ಸರ್ವಾನ್ ರೋಗಾನ್ ವಿನಾಶಯೇತ್ || ೧೨ ||
ವಿಷಾನ್ನ ಜಾಯತೇ ಭೀತಿಃ ಮಹಾರೋಗಸ್ಯ ಕಾ ಕಥಾ |
ಸರ್ವಾನ್ ಕಾಮಾನವಾಪ್ನೋತಿ ನಷ್ಟಂ ರಾಜ್ಯಮವಾಪ್ನುಯಾತ್ || ೧೩ ||
ಏವಂ ಪಠೇದನುದಿನಂ ಸ್ತವರಾಜಮೇತಂ
ಮರ್ತ್ಯಃ ಪ್ರಸನ್ನ ಹೃದಯೋ ವಿಜಿತೇಂದ್ರಿಯೋ ಯಃ |
ಆರೋಗ್ಯಮಾಯುರತುಲಂ ಲಭತೇ ಸುಪುತ್ರಾನ್-
ಸರ್ವೇ ಗ್ರಹಾ ವಿಷಮಗಾಃ ಸುರತಿಪ್ರಸನ್ನಾಃ || ೧೪ ||
ಇತಿ ಶ್ರೀ ರಾಹು ಸ್ತೋತ್ರಂ ಪರಿಪೂರ್ಣ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ನಾರಾಯಣೀ ಸ್ತುತಿಯನ್ನು ಇಂದು ತಪ್ಪದೇ ಓದಿ

ಶ್ರೀರಾಮ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ

ಧನಾದಾಯ ಹೆಚ್ಚಿಸಲು ಶ್ರೀ ಕುಬೇರ ಅಷ್ಟೋತ್ತರ ಓದಿ

ಈ ದುರ್ಗಾ ಮಂತ್ರವನ್ನು ತಪ್ಪದೇ ಮಂಗಳವಾರ ಓದಿ

ಮುಂದಿನ ಸುದ್ದಿ
Show comments