Webdunia - Bharat's app for daily news and videos

Install App

ವ್ಯಾಪಾರದಲ್ಲಿ ಪ್ರಗತಿ ಕಾಣಲು ಲಕ್ಷ್ಮೀ ಗಣಪತಿ ಪೋಟೊದ ಮುಂದೆ ಈ ವಸ್ತಗಳನ್ನು ಇಟ್ಟು ಪೂಜೆ ಮಾಡಿ

Webdunia
ಶನಿವಾರ, 21 ಡಿಸೆಂಬರ್ 2019 (06:15 IST)
ಬೆಂಗಳೂರು : ಜನರು ತಾವು ಮಾಡುವ ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಬೇಕೆಂದು ದೇವರನ್ನು ಪ್ರಾರ್ಥಿಸುತ್ತಾರೆ. ಆದರೆ ಲಕ್ಷ್ಮೀ ಗಣಪತಿಯ ಪೋಟೊದ ಮುಂದೆ ಈ ವಸ್ತಗಳನ್ನು ಇಟ್ಟು ಪೂಜೆ ಮಾಡಿದರೆ ನೀವು ಮಾಡುತ್ತಿರುವ ಕೆಲಸದಲ್ಲಿ ಯಶಸ್ಸು ಕಾಣಬಹುದು.



ಮಂಗಳವಾರದ ದಿನ ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನವನ್ನಾಚರಿಸಿ ಮನೆಯನ್ನು ಸ್ವಚ್ಚಗೊಳಿಸಿಕೊಳ್ಳಬೇಕು. ಮೊದಲಿಗೆ ಗಣೇಶ್, ಲಕ್ಷ್ಮೀದೇವಿಯನ್ನು ಪೂಜಿಸಿದ ನಂತರ 5 ಅರಶಿನ ಕೊಂಬು, 5 ಕರ್ಪೂರದ ಬಿಲ್ಲೆ , 2 ಏಲಕ್ಕಿ, 2 ಲವಂಗ, ಒಂದು ರೂಪಾಯಿ ನಾಣ್ಯ, 2 ಗೋಮತಿ ಚಕ್ರ, 1 ಕವಡೆ ನ್ನು ತೆಗೆದುಕೊಳ್ಳಬೇಕು.


ಅರಶಿನದ ಕೊಂಬಿಗೆ ಕುಂಕುಮವನ್ನಿಟ್ಟು ಈ ಎಲ್ಲಾ ವಸ್ತುಗಳನ್ನು ಲಕ್ಷ್ಮೀಗಣಪತಿಯ ಮುಂದಿಟ್ಟು ದೀಪ, ಧೂಪ, ನೈವೇದ್ಯವನ್ನು ಸಮರ್ಪಿಸಬೇಕು. ಬಳಿಕ ಮನಸ್ಸಿನ ಕೋರಿಕೆಗಳನ್ನು ಹೇಳಿಕೊಂಡು ಅವುಗಳನ್ನು ಕೆಂಪುಬಟ್ಟೆಯಲ್ಲಿ ಕಟ್ಟಿ ಯಾರಿಗೂ ಕಾಣದಂತೆ ಹಣ ಇಡುವ ಸ್ಥಳದಲ್ಲಿ ಇಡಬೇಕು. ಇದನ್ನು ಒಂದು ವರ್ಷಗಳ ಕಾಲ ಇಟ್ಟು ಬಳಿಕ ಹರಿಯುವ ನದಿಗೆ ಹಾಕಿ ಮತ್ತೆ ಇದೇ ರೀತಿ ಮಾಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದು ಎಲ್ಲೆಲ್ಲೂ ವರಮಹಾಲಕ್ಷ್ಮಿ ಪೂಜೆ ಸಂಭ್ರಮ: ಈ ವೃತಾಚರಣೆಯಿಂದ ವಿಶೇಷ ಫಲ ಪ್ರಾಪ್ತಿ

ವರಮಹಾಲಕ್ಷ್ಮಿ ಹಬ್ಬದ ದಿನ ಹೇಳಬೇಕಾದ ಲಕ್ಷ್ಮೀ ಮಂತ್ರ

ಅದೃಷ್ಟ ಪ್ರಾಪ್ತಿಗಾಗಿ ಗಣೇಶನ ಈ ಮಂತ್ರವನ್ನು ಜಪಿಸಿ

ಉದ್ಯೋಗದಲ್ಲಿ ಯಶಸ್ಸಿಗಾಗಿ ಇಂದು ಈ ಹನುಮಾನ್ ಮಂತ್ರವನ್ನು ಪಠಿಸಿ

ಶಿವನ ಅನುಗ್ರಹಕ್ಕಾಗಿ ಇಂದು ಮಹಾದೇವಷ್ಟಕಂ ಸ್ತೋತ್ರಂ ಓದಿ

ಮುಂದಿನ ಸುದ್ದಿ
Show comments