ಈ ಮೂರು ನಕ್ಷತ್ರದಲ್ಲಿ ಹುಟ್ಟಿದವರಲ್ಲಿ ಎಷ್ಟೇ ಹಣವಿದ್ದರೂ ಅದು ಖರ್ಚಾಗಿ ಹೋಗುತ್ತದೆ

Webdunia
ಮಂಗಳವಾರ, 19 ನವೆಂಬರ್ 2019 (06:05 IST)
ಬೆಂಗಳೂರು : ಕೆಲವರ ಕೈಯಲ್ಲಿ ಹಣ ಉಳಿಯುವುದಿಲ್ಲ. ಅವರು ಎಷ್ಟೇ ಕಷ್ಟ ಪಟ್ಟು ದುಡಿದು ಉಳಿತಾಯ ಮಾಡಲು ಹೊರಟರೆ ಅವರ ಆ ಹಣ ಬೇರೆ ಯಾವುದಕ್ಕಾದರೂ ಖರ್ಚಾಗಿ ಹೋಗುತ್ತದೆ. ಅದರಲ್ಲೂ ಈ ಮೂರು ನಕ್ಷತ್ರದಲ್ಲಿ ಹುಟ್ಟಿದವರಲ್ಲಿ ಎಷ್ಟೇ ಹಣವಿದ್ದರೂ ಅದು ಖರ್ಚಾಗಿ ಹೋಗುತ್ತದೆ.




*ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಹೆಚ್ಚು ಹಣ ಖರ್ಚು ಮಾಡುವುದರಿಂದ ಇವರಲ್ಲಿ ಹಣ ಉಳಿಯುವುದಿಲ್ಲ. ಇವರಿಗೆ ಕಷ್ಟದ ಸಮಯದಲ್ಲಿ ಹಣ ನೀಡುತ್ತೇನೆ ಎಂದವರು ಮೋಸ ಮಾಡುತ್ತಾರೆ.


*ಸ್ವಾತಿ ನಕ್ಷತ್ರದವರಿಗೆ ಧನ ಪ್ರಾಪ್ತಿಯಾಗುತ್ತಿದ್ದರೂ ಕೂಡ ಹಣ ಕೈಯಲ್ಲಿ ಇರೋದಿಲ್ಲ. ನಿಮ್ಮ ಹಣ ಕಂಡವರ ಪಾಲಾಗುತ್ತದೆ.
*ರೇವತಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಹಣದ ಮೂಲವಿಲ್ಲದಿದ್ದರೂ ಅಧಿಕ ಹಣ ಖರ್ಚಾಗುತ್ತದೆ. ನಿಮಗೆ ಹಣದ ವಿಚಾರದಲ್ಲಿ ಯಾರ ಸಹಾಯವೂ ಸಿಗುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಮುಂದಿನ ಸುದ್ದಿ
Show comments