Webdunia - Bharat's app for daily news and videos

Install App

2020ರಲ್ಲಿ ಉತ್ತಮ ಫಲತಾಂಶ ಸಿಗಲು ಮೇಷರಾಶಿಯವರು ಈ ದೇವರಿಗೆ ಇದನ್ನು ಅರ್ಪಿಸಿ

Webdunia
ಶನಿವಾರ, 17 ಅಕ್ಟೋಬರ್ 2020 (07:48 IST)
ಬೆಂಗಳೂರು : 2020ರ ಆರಂಭದಲ್ಲಿ ಶನಿ ಸ್ಥಾನ ಬದಲಾದ ಹಿನ್ನಲೆಯಲ್ಲಿ ಇದರಿಂದ ಪ್ರತಿ ರಾಶಿ, ನಕ್ಷತ್ರಕ್ಕೂ ವಿಭಿನ್ನ ರೀತಿಯಲ್ಲಿ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ 2020ರಲ್ಲಿ  ಜನ್ಮ ರಾಶಿ ಪ್ರಕಾರ ಪ್ರತಿಯೊಬ್ಬರೂ ಅನುಸರಿಸಬೇಕಾದ ಕೆಲವು ಪರಿಹಾರಗಳಿವೆ. ಅದೇರೀತಿ ಈ ವರ್ಷದಲ್ಲಾಗುವ  ಹಾನಿಯನ್ನು ತಪ್ಪಿಸಲು ದೇವರಿಗೆ ರಾಶಿಗನುಗುಣವಾಗಿ ಕೆಲವು ಅರ್ಪಣೆಗಳನ್ನು ಮಾಡಬೇಕಾಗುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳೋಣ.

2020 ವರ್ಷವು ಸಾಮಾನ್ಯವಾಗಿ ವೃಷಭರಾಶಿಯಲ್ಲಿ ಜನಿಸಿದವರಿಗೆ ಅಷ್ಟೊಂದು ಅನುಕೂಲಕರವಾಗಿಲ್ಲ. ಆದರೆ ವಿಷ್ಣುವಿನ ಅನುಗ್ರಹದಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು. ಪ್ರತಿ ಗುರುವಾರ ಉಪವಾಸದೊಂದಿಗೆ ನಾರಾಯಣ ಕವತಂನ್ನು ಜಪಿಸುವುದು ಬಹಳ ಒಳ್ಳೆಯದು.

ಹಾಗೇ ಪ್ರತಿ ತಿಂಗಳು ವಿಷ್ಣುವನ ಜನ್ಮ ನಕ್ಷತ್ರದಂದು ತುಪ್ಪದ ದೀಪ ಹಚ್ಚಿ, ಹಾಲಿನೊಂದಿಗೆ ಪುದೀನವನ್ನು ಅರ್ಪಿಸಿ. ಹಾಗೇ ಹನುಮಾಂತನಿಗೆ ಪ್ರಿಯವಾದ ಅರ್ಪಣೆಗಳನ್ನು ಮಾಡಿದರೆ ಹಾನಿ ಸಂಭವಿಸುವುದಿಲ್ಲ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments