Select Your Language

Notifications

webdunia
webdunia
webdunia
webdunia

ಹಣಕಾಸಿನ ಸಮಸ್ಯೆಯಿಂದ ಹೊರಬರಲು 10ರೂ ನಿಂದ ಈ ತಂತ್ರವನ್ನು ಮಾಡಿ

ಹಣಕಾಸಿನ ಸಮಸ್ಯೆಯಿಂದ ಹೊರಬರಲು 10ರೂ ನಿಂದ ಈ ತಂತ್ರವನ್ನು ಮಾಡಿ
ಬೆಂಗಳೂರು , ಗುರುವಾರ, 12 ಮಾರ್ಚ್ 2020 (06:20 IST)
ಬೆಂಗಳೂರು : ಕೆಲವರಿಗೆ ಹಣಕಾಸಿನ ಸಮಸ್ಯೆ ಅತಿ ಹೆಚ್ಚು ಕಾಡುತ್ತಿರುತ್ತದೆ. ದುಡಿದ ಹಣ ಕೈಯಲ್ಲಿ ಉಳಿಯುವುದೆ ಇಲ್ಲಾ. ಅಂತವರು ಈ ಹಣಕಾಸಿನ ಸಮಸ್ಯೆಯಿಂದ ಹೊರಬರಲು ಈ ತಂತ್ರವನ್ನು ಮಾಡಿ.


ಶನಿವಾರದಂದು 10ರೂ ನೋಟನ್ನು ತೆಗೆದುಕೊಂಡು ಅದರಲ್ಲಿ 2 ಪೀಸ್ ಪಚ್ಚೆ  ಕರ್ಪೂರ, 2 ಏಲಕ್ಕಿ, 1 ರೂ ನಾಣ್ಯವನ್ನು  ಇಟ್ಟು  ಆ ನೋಟನ್ನು ಸುತ್ತಿ ಕೆಂಪು ದಾರದಲ್ಲಿ ಕಟ್ಟಿ ನಿಮ್ಮ ಮನೆಯಲ್ಲಿ ಯಾರಿಗೂ ಗೊತ್ತಿರದ ಜಾಗದಲ್ಲಿ ಇಡಬೇಕು. ಹಾಗೇ ಇದನ್ನು ಪ್ರತಿ ತಿಂಗಳು  ಅಮವಾಸ್ಯೆ ಅಥವಾ ಹುಣ್ಣಿಮೆಯಂದು ಆ 10ರೂ ನೋಟನ್ನು ಬದಲಾಯಿಸಬೇಕು, ಆ ಮೂರು ವಸ್ತುಗಳನ್ನು ಮಾತ್ರ ಬದಲಿಸಬಾರದು.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ