Webdunia - Bharat's app for daily news and videos

Install App

ಶನಿವಾರದಂದು ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮನೆಗೆ ತರಬೇಡಿ

Webdunia
ಭಾನುವಾರ, 22 ಮಾರ್ಚ್ 2020 (06:29 IST)
ಬೆಂಗಳೂರು : ಶನಿ ವಕ್ರ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಜೀವನದಲ್ಲಿ ಏಳಿಗೆ ಹೊಂದಲು ಸಾಧ್ಯವಿಲ್ಲ. ಆದಕಾರಣ ಶನಿಯ ಕೋಪಕ್ಕೆ ತುತ್ತಾಗುವಂತಹ ಈ ಕೆಲಸಗಳನ್ನು ಮಾಡಬೇಡಿ.


ಶನಿವಾರದಂದು ಕೆಲವು ವಸ್ತುಗಳನ್ನು ಮನೆಗೆ ತರಬಾರದು. ಒಂದು ವೇಳೆ ಅಂದು ಆ ವಸ್ತುಗಳನ್ನುಮನೆಗೆ ತಂದರೆ ಶನಿಯ ಕೋಪಕ್ಕೆ ಗುರಿಯಾಗುತ್ತೀರಿ. ಉದ್ದಿನಬೇಳೆ, ಕಪ್ಪು ಬಟ್ಟೆ, ಎಣ್ಣೆ, ಕಬ್ಬಿಣದ ಸರಕುಗಳು, ಕಲ್ಲಿದ್ದಲು, ತೆಂಗಿನಕಾಯಿ, ಅಡಿಕೆ, ಕಪ್ಪು ಕಂಬಳಿ, ಕಪ್ಪು ಹಣ್ಣು, ಉಪ್ಪು ಮತ್ತು ಚಪ್ಪಲಿ ಇವಗಳನ್ನು ಅಪ್ಪಿತಪ್ಪಿಯೂ ಶನಿವಾರದಂದು ಮನೆಗೆ ತರಬೇಡಿ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments