Select Your Language

Notifications

webdunia
webdunia
webdunia
webdunia

ನರಸಿಂಹಾಷ್ಟಕಂವನ್ನು ತಪ್ಪದೇ ಓದಿ, ಫಲವೇನು ತಿಳಿಯಿರಿ

Narasimha God

Krishnaveni K

ಬೆಂಗಳೂರು , ಬುಧವಾರ, 16 ಜುಲೈ 2025 (08:19 IST)
ಜೀವನದಲ್ಲಿ ಶತ್ರು ಭಯ, ಮಾನಸಿಕ ಭಯ, ಹಿಂಜರಿಕೆ, ಸೋಲಿನ ಭಯ ಕಾಡುತ್ತಿದ್ದರೆ ನಮ್ಮಲ್ಲಿ ಧೈರ್ಯ, ಆತ್ಮಶಕ್ತಿ ತುಂಬಲು ನರಸಿಂಹನ ಕುರಿತು ಪ್ರಾರ್ಥನೆ ಮಾಡಬೇಕು. ಇದಕ್ಕಾಗಿ ನರಸಿಂಹಾಷ್ಟಕಂವನ್ನು ತಪ್ಪದೇ ಓದಿ.

ಶ್ರೀಮದಕಲಂಕ ಪರಿಪೂರ್ಣ ಶಶಿಕೋಟಿ-
ಶ್ರೀಧರ ಮನೋಹರ ಸಟಾಪಟಲ ಕಾಂತ|
ಪಾಲಯ ಕೃಪಾಲಯ ಭವಾಂಬುಧಿ-ನಿಮಗ್ನಂ
ದೈತ್ಯವರಕಾಲ ನರಸಿಂಹ ನರಸಿಂಹ || ೧ ||
ಪಾದಕಮಲಾವನತ ಪಾತಕಿ-ಜನಾನಾಂ
ಪಾತಕದವಾನಲ ಪತತ್ರಿವರ-ಕೇತೋ|
ಭಾವನ ಪರಾಯಣ ಭವಾರ್ತಿಹರಯಾ ಮಾಂ
ಪಾಹಿ ಕೃಪಯೈವ ನರಸಿಂಹ ನರಸಿಂಹ || ೨ ||
ತುಂಗನಖ-ಪಂಕ್ತಿ-ದಲಿತಾಸುರ-ವರಾಸೃಕ್
ಪಂಕ-ನವಕುಂಕುಮ-ವಿಪಂಕಿಲ-ಮಹೋರಃ |
ಪಂಡಿತನಿಧಾನ-ಕಮಲಾಲಯ ನಮಸ್ತೇ
ಪಂಕಜನಿಷಣ್ಣ ನರಸಿಂಹ ನರಸಿಂಹ || ೩ ||
ಮೌಲಿಷು ವಿಭೂಷಣಮಿವಾಮರ ವರಾಣಾಂ
ಯೋಗಿಹೃದಯೇಷು ಚ ಶಿರಸ್ಸುನಿಗಮಾನಾಮ್ |
ರಾಜದರವಿಂದ-ರುಚಿರಂ ಪದಯುಗಂ ತೇ
ದೇಹಿ ಮಮ ಮೂರ್ಧ್ನಿ ನರಸಿಂಹ ನರಸಿಂಹ || ೪ ||
ವಾರಿಜವಿಲೋಚನ ಮದಂತಿಮ-ದಶಾಯಾಂ
ಕ್ಲೇಶ-ವಿವಶೀಕೃತ-ಸಮಸ್ತ-ಕರಣಾಯಾಮ್ |
ಏಹಿ ರಮಯಾ ಸಹ ಶರಣ್ಯ ವಿಹಗಾನಾಂ
ನಾಥಮಧಿರುಹ್ಯ ನರಸಿಂಹ ನರಸಿಂಹ || ೫ ||
ಹಾಟಕ-ಕಿರೀಟ-ವರಹಾರ-ವನಮಾಲಾ
ಧಾರರಶನಾ-ಮಕರಕುಂಡಲ-ಮಣೀಂದ್ರೈಃ |
ಭೂಷಿತಮಶೇಷ-ನಿಲಯಂ ತವ ವಪುರ್ಮೇ
ಚೇತಸಿ ಚಕಾಸ್ತು ನರಸಿಂಹ ನರಸಿಂಹ || ೬ ||
ಇಂದು ರವಿ ಪಾವಕ ವಿಲೋಚನ ರಮಾಯಾಃ
ಮಂದಿರ ಮಹಾಭುಜ-ಲಸದ್ವರ-ರಥಾಂಗ|
ಸುಂದರ ಚಿರಾಯ ರಮತಾಂ ತ್ವಯಿ ಮನೋ ಮೇ
ನಂದಿತ ಸುರೇಶ ನರಸಿಂಹ ನರಸಿಂಹ || ೭ ||
ಮಾಧವ ಮುಕುಂದ ಮಧುಸೂದನ ಮುರಾರೇ
ವಾಮನ ನೃಸಿಂಹ ಶರಣಂ ಭವ ನತಾನಾಮ್ |
ಕಾಮದ ಘೃಣಿನ್ ನಿಖಿಲಕಾರಣ ನಯೇಯಂ
ಕಾಲಮಮರೇಶ ನರಸಿಂಹ ನರಸಿಂಹ || ೮ ||
ಅಷ್ಟಕಮಿದಂ ಸಕಲ-ಪಾತಕ-ಭಯಘ್ನಂ
ಕಾಮದಂ ಅಶೇಷ-ದುರಿತಾಮಯ-ರಿಪುಘ್ನಮ್ |
ಯಃ ಪಠತಿ ಸಂತತಮಶೇಷ-ನಿಲಯಂ ತೇ
ಗಚ್ಛತಿ ಪದಂ ಸ ನರಸಿಂಹ ನರಸಿಂಹ || ೯ ||
ಇತಿ ಶ್ರೀ ನೃಸಿಂಹಾಷ್ಟಕಂ ||

Share this Story:

Follow Webdunia kannada

ಮುಂದಿನ ಸುದ್ದಿ

ಶತ್ರು ಭಯವಿದ್ದರೆ ಕಾಳೀ ಹೃದಯ ಸ್ತೋತ್ರವನ್ನು ತಪ್ಪದೇ ಓದಿ