Webdunia - Bharat's app for daily news and videos

Install App

ಅದೃಷ್ಟ ನಿಮ್ಮ ಹಿಂದೆ ಬರಲು ಮಂಗಳವಾರದಂದು ಗೋಮಾತೆಗೆ ಈ 3 ವಸ್ತುಗಳನ್ನು ಬೆರೆಸಿ ತಿನ್ನಿಸಿ

Webdunia
ಭಾನುವಾರ, 4 ಅಕ್ಟೋಬರ್ 2020 (07:14 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಗೋಮಾತೆಯನ್ನು ದೇವರ ಸ್ವರೂಪವಾಗಿ ಪೂಜಿಸಲಾಗುತ್ತದೆ. ಆಕೆಯಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಆದಕಾರಣ ಗೋಮಾತೆಗೆ ಮಂಗಳವಾರದಂದು ಈ 3 ವಸ್ತುಗಳನ್ನು ಬೆರೆಸಿ ತಿನ್ನಿಸಿದರೆ ಕಷ್ಟಗಳು ಕಳೆದುಹೋಗುತ್ತದೆ.

ಕಡಲೆಕಾಳು, ಅಕ್ಕಿಯನ್ನು ಸೋಮವಾರ ರಾತ್ರಿ ನೀರಿನಲ್ಲಿ ನೆನೆಸಿ. ಬಳಿಕ ಮರುದಿನ ಅಂದರೆ ಮಂಗಳವಾರದ ಬೆಳಿಗ್ಗೆ ಈ 2 ವಸ್ತುಗಳಿಗೆ ಬೆಲ್ಲವನ್ನು  ಬೆರೆಸಿ ಕೈಯಲ್ಲಿ ಹಿಡಿದುಕೊಂಡು ಗೋಮಾತೆಗೆ ತಿನ್ನಿಸಬೇಕು. ಇದರಿಂದ ಗೋಮಾತೆಯ ನಾಲಿಗೆ ನಿಮ್ಮ ಕೈಗೆ ಸ್ಪರ್ಶವಾಗಿ ನಿಮ್ಮ ದೋಷಗಳು ಕಳೆದು ಅದೃಷ್ಟ ನಿಮ್ಮ ಹಿಂದೆ ಬರುತ್ತದೆ. ಹೀಗೇ 5 ಮಂಗಳವಾರ ಮಾಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

Parashurama Stuthi: ಪ್ರತಿನಿತ್ಯ ಬೆಳಿಗ್ಗೆ ಪರಶುರಾಮ ಸ್ತುತಿ ಓದಿ, ಎಷ್ಟು ಲಾಭವಿದೆ ನೋಡಿ

ಮುಂದಿನ ಸುದ್ದಿ
Show comments