Webdunia - Bharat's app for daily news and videos

Install App

ಪುರುಷರು ಅದೃಷ್ಟವಂತರಾಗಲು ಬಲಗೈ ಯಲ್ಲಿ ಈ ವಸ್ತುವನ್ನು ಧರಿಸಿದರೆ ಸಾಕು

Webdunia
ಬುಧವಾರ, 1 ಆಗಸ್ಟ್ 2018 (06:21 IST)
ಬೆಂಗಳೂರು : ಪುರುಷರಿಗೆ ಆತುರ ಬುದ್ಧಿ ಜಾಸ್ತಿ. ಕೆಲವೊಮ್ಮೆ ಈ ಆತುರ ಬುದ್ಧಿಯಿಂದ ಅವರು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಅವರನ್ನು ದುರಾದೃಷ್ಟವಂತರನ್ನಾಗಿ ಮಾಡುತ್ತದೆ. ಇದರಿಂದ ಅವರಿಗೆ ಮಾತ್ರವಲ್ಲ ಅವರ ಕುಟುಂಬಕ್ಕೂ ಕೂಡ  ಕಷ್ಟಗಳನ್ನು ತಂದೊಡ್ಡುತ್ತದೆ.


ಆದಕಾರಣ ಮೊದಲು ಪುರುಷರು ಈ ಆತುರ ಬುದ್ಧಿಯನ್ನು ನಿಯಂತ್ರಿಸಬೇಕು. ಆಗ ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಅದೃಷ್ಟದ ಕಡೆಗೆ ಸಾಗುತ್ತಾರೆ. ಅದಕ್ಕಾಗಿ  ಎಲ್ಲಾ ಪುರುಷರು ತಮ್ಮ ಬಲಗೈಯಲ್ಲಿ  ಪಂಚಲೋಹದ ಖಡಗವನ್ನು ಧರಿಸಬೇಕು. ಇದರಿಂದ ಆತುರ ಬುದ್ದಿ ಕಡಿಮೆಯಾಗಿ ಆಲೋಚನಾ ಬುದ್ಧಿ ಹೆಚ್ಚಾಗುತ್ತದೆ. ಈ ಆಲೋಚನಾ ಬುದ್ಧಿ ಅವರನ್ನು ಅದೃಷ್ಟದ ಕಡೆಗೆ ಕೊಂಡೊಯ್ಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

Durga Mantra: ದುರ್ಗಾ ಚಾಲೀಸ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments