ಪುರುಷರು ಅದೃಷ್ಟವಂತರಾಗಲು ಬಲಗೈ ಯಲ್ಲಿ ಈ ವಸ್ತುವನ್ನು ಧರಿಸಿದರೆ ಸಾಕು

Webdunia
ಬುಧವಾರ, 1 ಆಗಸ್ಟ್ 2018 (06:21 IST)
ಬೆಂಗಳೂರು : ಪುರುಷರಿಗೆ ಆತುರ ಬುದ್ಧಿ ಜಾಸ್ತಿ. ಕೆಲವೊಮ್ಮೆ ಈ ಆತುರ ಬುದ್ಧಿಯಿಂದ ಅವರು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಅವರನ್ನು ದುರಾದೃಷ್ಟವಂತರನ್ನಾಗಿ ಮಾಡುತ್ತದೆ. ಇದರಿಂದ ಅವರಿಗೆ ಮಾತ್ರವಲ್ಲ ಅವರ ಕುಟುಂಬಕ್ಕೂ ಕೂಡ  ಕಷ್ಟಗಳನ್ನು ತಂದೊಡ್ಡುತ್ತದೆ.


ಆದಕಾರಣ ಮೊದಲು ಪುರುಷರು ಈ ಆತುರ ಬುದ್ಧಿಯನ್ನು ನಿಯಂತ್ರಿಸಬೇಕು. ಆಗ ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಅದೃಷ್ಟದ ಕಡೆಗೆ ಸಾಗುತ್ತಾರೆ. ಅದಕ್ಕಾಗಿ  ಎಲ್ಲಾ ಪುರುಷರು ತಮ್ಮ ಬಲಗೈಯಲ್ಲಿ  ಪಂಚಲೋಹದ ಖಡಗವನ್ನು ಧರಿಸಬೇಕು. ಇದರಿಂದ ಆತುರ ಬುದ್ದಿ ಕಡಿಮೆಯಾಗಿ ಆಲೋಚನಾ ಬುದ್ಧಿ ಹೆಚ್ಚಾಗುತ್ತದೆ. ಈ ಆಲೋಚನಾ ಬುದ್ಧಿ ಅವರನ್ನು ಅದೃಷ್ಟದ ಕಡೆಗೆ ಕೊಂಡೊಯ್ಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಉತ್ತಮ ಆರೋಗ್ಯಕ್ಕಾಗಿ ಹೇಳಬೇಕಾದ ಆಂಜನೇಯ ಮಂತ್ರ

ಮುಂದಿನ ಸುದ್ದಿ
Show comments