Webdunia - Bharat's app for daily news and videos

Install App

ಅಪ್ಪಿತಪ್ಪಿಯೂ ಮದುವೆಯಾದ ದಂಪತಿಗಳು ಈ ಸ್ಥಳಕ್ಕೆ ಹನಿಮೂನ್ ಗೆಂದು ಹೋಗಬೇಡಿ

Webdunia
ಶುಕ್ರವಾರ, 22 ಮಾರ್ಚ್ 2019 (08:53 IST)
ಬೆಂಗಳೂರು : ಜೀವನಪೂರ್ತಿ ದಂಪತಿ ಒಂದಾಗಿ ಬಾಳಲಿ ಎಂದು ಹಿರಿಯರು ಜಾತಕ ನೋಡಿ ಶಾಸ್ತ್ರಗಳ ಪ್ರಕಾರ ಮದುವೆ ಮಾಡಿಸುತ್ತಾರೆ. ಆದರೆ ಮದುವೆಯಾದ ಆರಂಭದಲ್ಲಿ ಮಾಡುವ ಕೆಲವು ತಪ್ಪುಗಳು ಮುಂದಿನ ಜೀವನಕ್ಕೆ ಶಾಪವಾಗಬಹುದು.

ಮದುವೆಯಾದ ದಂಪತಿಗಳು ಹನಿಮೂನ್ ಗೆ ಹೋಗುವಾಗ ತೀರ್ಥಕ್ಷೇತ್ರಕ್ಕೆ ಹೋಗಬಾರದಂತೆ. ಇದು ಶ್ರೇಯಸ್ಸಲ್ಲ ಎಂದು ಹಿರಿಯರು ಹೇಳುತ್ತಾರೆ.

 

ಹಾಗೇ ಶಿವನ ದೇವಾಲಯವಿರುವ ಯಾವುದೇ ಸ್ಥಳಕ್ಕೆ ಹನಿಮೂನ್ ಗೆಂದು ಹೋಗಬೇಡಿ.  ಯಾಕೆಂದರೆ ಶಿವ ಏಕಾಂತವಾಸಿ. ಆತನ ದೇವಸ್ಥಾನಕ್ಕೆ ಹೋಗುವ ದಂಪತಿಗೆ ಪಾಲಕರಾಗುವ ಸೌಭಾಗ್ಯ ಸಿಗುತ್ತದೆ. ಆದ್ರೆ ಹುಟ್ಟುವ ಮಗು ಏಕಾಂತ ವಾಸಿ ಅಥವಾ ಲೌಕಿಕ ಜಗತ್ತಿನಿಂದ ದೂರವಿರಲು ಬಯಸುವ ಸನ್ಯಾಸಿಯಾಗುವ ಸಾಧ್ಯತೆ ಇರುತ್ತದೆಯಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳ ಗೌರಿ ವ್ರತ ಮಾಡುವಾಗ ಈ ಮಂತ್ರವನ್ನು ಪಠಿಸಿ

ಇಂದು ಶಿವನಿಗೆ ಪೂಜೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

ಶನಿ ಬೀಜ ಮಂತ್ರ ಯಾವುದು ಇದನ್ನು ಪಠಿಸುವುದರ ಫಲವೇನು

ಲಕ್ಷ್ಮೀ ದೇವಿಯ ಕೃಪೆಗಾಗಿ ಇಂದು ಈ ಸ್ತೋತ್ರವನ್ನು ಓದಿ

ಲಕ್ಷ್ಮೀ ನರಸಿಂಹ ಕರಾವಲಂಬ ಸ್ತೋತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments