Select Your Language

Notifications

webdunia
webdunia
webdunia
webdunia

ಶತ್ರು ಭಯದಿಂದ ಮುಕ್ತಿ ಹೊಂದಲು ಈ ದೀಪ ಹಚ್ಚಿ

ಶತ್ರು ಭಯದಿಂದ ಮುಕ್ತಿ ಹೊಂದಲು ಈ ದೀಪ ಹಚ್ಚಿ
ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2019 (06:11 IST)
ಬೆಂಗಳೂರು : ಗ್ರಹಚಾರ ಕೆಟ್ಟರೆ ಮಿತ್ರರು ಶತ್ರುಗಳಾಗುತ್ತಾರೆ ಎನ್ನುತ್ತಾರೆ. ನಮಗೆ  ಶತ್ರುಗಳಿದ್ದರೆ ಅವರು ನಮ್ಮನ್ನ ಉದ್ಧಾರವಾಗಲು ಬಿಡುವುದಿಲ್ಲ ಎಂಬ ಭಯ ಹಲವರಲ್ಲಿದೆ. ಅಂತವರು ಈ ದೀಪವನ್ನು ಬೆಳಗಿದರೆ ಶತ್ರು ಭಯದಿಂದ ಮುಕ್ತಿ ಹೊಂದಬಹುದು.



ಪ್ರತಿ ಗುರುವಾರ ಶ್ರೀರಾಮನನ್ನು ನೆನೆದು 4 ಇಂಚಿನ ದೀಪವನ್ನು ಹಚ್ಚಿ, ತುಳಸಿಯಿಂದ ಮನೆ ದೇವರಿಗೆ ಪೂಜೆ ಮಾಡಿದರೆ ಎಂತಹ ಶತ್ರುದೋಷವಿದ್ದರೂ ದೂರವಾಗಿ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ