Webdunia - Bharat's app for daily news and videos

Install App

ಐಶ್ವರ್ಯ ದೇವತೆ ಅನುಗ್ರಹ ಪಡೆಯಲು ಇದರಿಂದ ಈ ದೀಪ ಹಚ್ಚಿ

Webdunia
ಶನಿವಾರ, 18 ಜನವರಿ 2020 (06:23 IST)
ಬೆಂಗಳೂರು : ಎಲ್ಲರಿಗೂ ತಾವು ಐಶ್ವರ್ಯವಂತರಾಗಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ದೇವರಿಗೆ ಪೂಜೆ ಪುಸ್ಕಾರಗಳನ್ನು ಮಾಡುತ್ತಾರೆ. ಆದರೆ  ದೇವರಿಗೆ ದೀಪ ಹಚ್ಚುವಾಗ ಈ ನಿಯಮವನ್ನು ಪಾಲಿಸಿದರೆ ನಿಮಗೆ ಐಶ್ವರ್ಯ ದೇವತೆ ಒಲಿಯುತ್ತಾಳೆ.



ಐಶ್ವರ್ಯ ದೇವತೆಗೆ ಜೇಡಿಮಣ್ಣು ಬಹಳ ಪ್ರಿಯ. ಆದ್ದರಿಂದ ಮನೆಯಲ್ಲಿ ದೇವರಿಗೆ ದೀಪಾರಾಧನೆ ಮಾಡುವಾಗ ಜೇಡಿಮಣ್ಣಿನಿಂದ ಮಾಡಿದ ದೀಪದಿಂದ ಆರಾಧನೆ ಮಾಡಬೇಕು. ಹಾಗೇ ಹೊಸದಾಗಿ ತಯಾರಿಸಿದ ಹಣತೆಯಿಂದಲ್ಲೇ ದೀಪಾರಾಧನೆ ಮಾಡಬೇಕು. ಈಗಾಗಲೇ ಬಳಸಿದ ದೀಪದಿಂದ ಆರಾಧನೆ ಮಾಡಬಾರದು. ಈ ನಿಯಮ ಪಾಲಿಸಿ ದೀಪಾರಾಧನೆ ಮಾಡಿದರೆ  ನಿಮಗೆ ಐಶ್ವರ್ಯ ದೇವತೆ ಅನುಗ್ರಹ ಲಭಿಸುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments