Select Your Language

Notifications

webdunia
webdunia
webdunia
webdunia

ಅಪಮೃತ್ಯು ದೋಷ ನಿವಾರಣೆಗೆ ಮನೆಯಲ್ಲಿ ಈ ದೀಪ ಹಚ್ಚಿ

ಅಪಮೃತ್ಯು ದೋಷ ನಿವಾರಣೆಗೆ ಮನೆಯಲ್ಲಿ ಈ ದೀಪ ಹಚ್ಚಿ
ಬೆಂಗಳೂರು , ಗುರುವಾರ, 12 ಡಿಸೆಂಬರ್ 2019 (06:23 IST)
ಬೆಂಗಳೂರು : ಮನೆಯವರಿಗೆ ಅಪಮೃತ್ಯು ದೋಷವಿದ್ದರೆ ಒಂದಾದ ನಂತರ ಒಂದು ಸಾವು ಆ ಮನೆಯಲ್ಲಿ ಸಂಭವಿಸಬಹುದು. ಈ ಸಮಸ್ಯೆ ನಿವಾರಿಸಲು ಪ್ರತಿದಿನ ಮನೆಯಲ್ಲಿ ಈ ದೀಪ ಹಚ್ಚಿ.



ಆಚಾರ್ಯರ ಮೂಖಾಂತರ ಪೂಜೆ ಮಾಡಿ ಕಾಮಾಕ್ಷಿ ದೀಪ ತಂದು ಪ್ರತಿನಿತ್ಯ ದೇವರ ಮನೆಯಲ್ಲಿ ಬೆಳಗಿದರೆ ನಿಮ್ಮ ಮನೆಯವರಿಗೆ ತಗಲಿದ ಅಪಮೃತ್ಯು ದೋಷ ಪರಿಹಾರವಾಗುತ್ತದೆ. ಒಂದು ಕಾಮಾಕ್ಷಿ ದೀಪ 1008 ದೀಪಗಳಿಗೆ ಸಮಾನ, 1008 ದೋಷಗಳಿಗೆ ಪರಿಹಾರ ಅದು. ಇದನ್ನು ಬೆಳಗಿದರೆ ಶತ್ರು ಪೀಡೆ, ಮಾಟಮಂತ್ರ, ಚೋರ, ವ್ಯಾಧಿ ಹೀಗೆ ಹಲವು ಸಮಸ್ಯೆ  ನಿವಾರಣೆಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ