Webdunia - Bharat's app for daily news and videos

Install App

ಸಂಜೆಯ ವೇಳೆ ಮನೆಯ ಈ ಬಾಗಿಲನ್ನು ಮುಚ್ಚಿದರೆ ಉತ್ತಮ

Webdunia
ಭಾನುವಾರ, 6 ಸೆಪ್ಟಂಬರ್ 2020 (09:33 IST)
ಬೆಂಗಳೂರು : ನಮ್ಮ ಹಿರಿಯರು ಶಾಸ್ತ್ರ ಸಂಪ್ರದಾಯ, ಆಚಾರ-ವಿಚಾರಗಳನ್ನು ಅನುಸರಿಸುತ್ತಾ ಬಂದಿದ್ದಾರೆ. ಅವರ ಆಚರಣೆಯ ಹಿಂದೆ ಒಂದಲ್ಲ ಒಂದು ಮುಖ್ಯ ಉದ್ದೇಶವಿರುತ್ತದೆ. ಅದೇರೀತಿ ನಮ್ಮ ಹಿರಿಯರು ಸಂಜೆಯ ವೇಳೆ ಮನೆಯ ಹಿಂದಿನ ಬಾಗಿಲನ್ನು ಮುಚ್ಚಿ ಮುಖ್ಯದ್ವಾರವನ್ನು ತೆರೆಯುವಂತೆ ಹೇಳುತ್ತಾರೆ. ಇದಕ್ಕೆ ಕಾರಣ ಇಲ್ಲಿದೆ.

ಇದಕ್ಕೆ ಒಂದು ಮುಖ್ಯ ಕಾರಣವೇನೆಂದರೆ ಸಂಜೆಯ ವೇಳೆ ಲಕ್ಷ್ಮೀ ದೇವಿ ಸಂಚರಿಸುತ್ತಾಳೆ. ಅದರಲ್ಲೂ ಲಕ್ಷ್ಮೀದೇವಿ ಮನೆಯ ಮುಂದಿನ ಬಾಗಿಲಿನಿಂದ ಒಳಗೆ ಬಂದರೆ ಹಿಂದಿನ ಬಾಗಿಲಿನಿಂದ ಜೇಷ್ಠ ದೇವಿ ಮನೆ ಪ್ರವೇಶಿಸುತ್ತಾಳಂತೆ . ಆದಕಾರಣ ನಮ್ಮ ಹಿರಿಯರು ಸಂಜೆಯ ವೇಳೆ ಮನೆಯ ಹಿಂದಿನ ಬಾಗಿಲನ್ನು ಮುಚ್ಚಿ ಮುಖ್ಯದ್ವಾರವನ್ನು ತೆರೆಯುವಂತೆ ಹೇಳುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷದಿಂದ ಮುಕ್ತಿ ಪಡೆಯಲು ಇಂದು ತಪ್ಪದೇ ಶನಿ ಚಾಲೀಸಾ ಓದಿ

ಲಕ್ಷ್ಮೀ ದೇವಿ ಒಲಿಯಬೇಕೆಂದರೆ ಈ ಸ್ತೋತ್ರವನ್ನು ಓದಿ

ಇಂದು ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

ಓದಿದ್ದು ನೆನಪಿನಲ್ಲಿ ಉಳಿಯಬೇಕೆಂದರೆ ಈ ಮಂತ್ರವನ್ನು ತಪ್ಪದೇ ಓದಿ

ಇಂದು ದೇವಿಯ ಈ ಮಂತ್ರವನ್ನು ಓದುವುದರಿಂದ ಧೈರ್ಯ ಬರುವುದು

ಮುಂದಿನ ಸುದ್ದಿ
Show comments