Webdunia - Bharat's app for daily news and videos

Install App

ನಿಮ್ಮ ವಾಹನ ಪದೇ ಪದೇ ಅಪಘಾತಕ್ಕೀಡಾಗುತ್ತಿದ್ದರೆ ಇದನ್ನು ಕಟ್ಟಿ ದೋಷ ನಿವಾರಿಸಿಕೊಳ್ಳಿ

Webdunia
ಬುಧವಾರ, 20 ಫೆಬ್ರವರಿ 2019 (07:13 IST)
ಬೆಂಗಳೂರು : ಕೆಲವರ ವಾಹನಗಳಿಗೆ ಯಾವುದೇ ರೀತಿಯ ಪೂಜೆ ಮಾಡಿಸಿದ್ದರೂ ಕೂಡ ಆ ವಾಹನ ಪದೇ ಪದೇ ಅಪಘಾತಕ್ಕೀಡಾಗುತ್ತದೆ ಎಂದಾದರೆ ಆ ವಾಹನಕ್ಕೆ ಈ ಯಂತ್ರವನ್ನು ಕಟ್ಟಿ. ಇದರಿಂದ ದೋಷ ಪರಿಹಾರವಾಗಿ ಅಪಘಾತವಾಗುವುದು ನಿಲ್ಲುತ್ತದೆ.

ಸಾಮಾನ್ಯವಾಗಿ ವ್ಯಕ್ತಿಯ ಜಾತಕದಲ್ಲಿ ಕುಜ ದೋಷವಿದ್ದರೆ ಈ ರೀತಿ ವಾಹನ ಅಪಘಾತ ಸಂಭವಿಸುತ್ತಿರುತ್ತದೆ. ಆದರೆ ಜಾತಕದಲ್ಲಿ ಕುಜ ದೋಷವಿರದಿದ್ದರೂ ನಿಮ್ಮ ವಾಹನ ಅಪಘಾತವಾಗುತ್ತಿದ್ದರೆ ಅಂತವರು ದುರ್ಗಾದೇವಸ್ಥಾನದಲ್ಲಿ ಗಂಧಗೀಯ ಅಂಗಡಿಯಲ್ಲಿ ಕಪ್ಪಗಿನ ನೂಲು ದಾರವನ್ನು ತೆಗೆದುಕೊಂಡು  ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಅದನ್ನುತಂದು ನಿಮ್ಮ ವಾಹನಕ್ಕೆ ಕಟ್ಟಿ. ಇದರಿಂದ ಅಪಘಾತ ದೋಷ ನಿವಾರಣೆಯಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments