Webdunia - Bharat's app for daily news and videos

Install App

ಈ ಘಟನೆಗಳು ಎದುರಾದರೆ ನೀವು ಹೊರಗಡೆ ಮಾಡಲು ಹೋದ ಕೆಲಸ ಸುಸೂತ್ರವಾಗಿ ಆಗುವುದು ಖಚಿತ

Webdunia
ಶುಕ್ರವಾರ, 29 ಜೂನ್ 2018 (09:32 IST)
ಬೆಂಗಳೂರು : ಮುಖ್ಯ ಕೆಲಸಕ್ಕೆ ಹೋಗುವಾಗ ಮನಸ್ಸಿನಲ್ಲೊಂದು ಅಳುಕಿರುತ್ತದೆ. ಕೆಲಸ ಸುಸೂತ್ರವಾಗಿ ಆಗುತ್ತಾ ಇಲ್ವಾ ಎಂಬ ಭಯ ಮನೆ ಮಾಡಿರುತ್ತದೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮುಖ್ಯ ಕೆಲಸಕ್ಕೆ ಹೋಗುವಾಗ ಇವುಗಳಲ್ಲಿ ಯಾವುದಾರೂ ಒಂದು ನಿಮ್ಮ ಕಣ್ಣಿಗೆ ಕಾಣಿಸಿದರೆ ನಿಮ್ಮ ಕೆಲಸ ಸುಸೂತ್ರವಾಗಿ ಆಗುದಂತು ಖಚಿತವಂತೆ.


*ಸಂಜೆ ವೇಳೆ ಪ್ರಯಾಣ ಬೆಳೆಸುವಾಗ ಮಂಗ ಕಂಡರೆ ಅದು ಶುಭ ಸಂಕೇತ.

*ಕೆಲಸಕ್ಕೆ ಹೋಗುವ ವೇಳೆ ಮುಂಗುಸಿ ಕಂಡರೆ ಬಹಳ ಒಳ್ಳೆಯ ಶಕುನ.

*ದನ ಕರುವಿಗೆ ಹಾಲುಣಿಸುತ್ತಿರುವುದು ಕಂಡರೆ ಅದನ್ನು ಶುಭ ಶಕುನ ಎನ್ನುತ್ತಾರೆ.

*ಮನೆಯಿಂದ ಹೊರ ಬೀಳುವ ವೇಳೆ ಸನ್ಯಾಸಿ ಕಣ್ಣಿಗೆ ಬಿದ್ದರೆ ಶುಭ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಷ್ಣು ಶತನಾಮ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

Ganesha Festival: ಈ ಒಂದು ನೈವೇದ್ಯ ಗಣೇಶನಿಗೆ 21 ಭಕ್ಷ್ಯ ಅರ್ಪಿಸಿದ ಹಾಗೇ

Ganesha Festival 2025: ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪನ್ನು ಮಾಡಬೇಡಿ, ಮನೆಗೆ ಶ್ರೇಯಸ್ಸಲ್ಲ

ಮಂಗಳ ಗೌರಿ ವ್ರತ ಮಾಡುವಾಗ ಈ ಮಂತ್ರವನ್ನು ಪಠಿಸಿ

ಇಂದು ಶಿವನಿಗೆ ಪೂಜೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

ಮುಂದಿನ ಸುದ್ದಿ
Show comments