Webdunia - Bharat's app for daily news and videos

Install App

ಶ್ರಾವಣ ಮಾಸದಲ್ಲಿ ದಾನ ಮಾಡುವಾಗ ಈ ನಿಯಮ ಪಾಲಿಸಿದರೆ ನಿಮ್ಮ ಇಷ್ಟಾರ್ಥ ನೆರವೇರುತ್ತದೆ

Webdunia
ಗುರುವಾರ, 8 ಆಗಸ್ಟ್ 2019 (09:05 IST)
ಬೆಂಗಳೂರು : ಶ್ರಾವಣ ಮಾಸಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಈ ತಿಂಗಳ ಭೋಲೆನಾಥನ ಆರಾಧನೆ ನಡೆಯುತ್ತದೆ. ಜೊತೆಗೆ  ಈ ತಿಂಗಳು ಶ್ರೀ ವಿಷ್ಣುವಿನ ಆರಾಧನೆ ಕೂಡ ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಈಶ್ವರನ ಪೂಜೆಯ ಜೊತೆಗೆ ದಾನಕ್ಕೂ ಮಹತ್ವದ ಸ್ಥಾನವಿದೆ. ಈ ತಿಂಗಳು ಮಾಡಿದ ದಾನ ಹೆಚ್ಚು ಫಲ ನೀಡುತ್ತದೆ ಎನ್ನಲಾಗಿದೆ.




ಶ್ರಾವಣ ಮಾಸದಲ್ಲಿ ಬಡವರು, ಬ್ರಾಹ್ಮಣರಿಗೆ, ಹಸಿದವರಿಗೆ  ಬಟ್ಟೆ, ಆಹಾರ, ಹಸು, ಕುದುರೆ, ಹಾಸಿಗೆ ನೀರು ದಾನ ಮಾಡುವುದು ಶುಭಕರ ಎನ್ನಲಾಗಿದೆ. ಎಳ್ಳು, ಅಕ್ಕಿ ಧಾನ್ಯಗಳನ್ನು ದಾನ ಮಾಡುವಾಗ ಕೈಯಲ್ಲಿಯೇ ದಾನ ಮಾಡಬೇಕು. ಇದರಿಂದ ಮನೆಗೆ, ಮನೆಯವರಿಗೆ ಶುಭವಾಗುತ್ತದೆ.


ಹಾಗೇ ದಾನ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡಿ ದಾನ ಮಾಡಬೇಕು. ದಾನ ಪಡೆಯುವ ವ್ಯಕ್ತಿ ಮುಖ ಉತ್ತರ ದಿಕ್ಕಿಗಿರಬೇಕು. ಹೀಗೆ ನಿಸ್ವಾರ್ಥದಿಂದ ದಾನ ಮಾಡಿದ್ರೆ ದೈವ ಕೃಪೆಯಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

Durga Mantra: ದುರ್ಗಾ ಚಾಲೀಸ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

Shiva Mantra: ಶಿವನ ದ್ವಾದಶ ಲಿಂಗ ಸ್ತೋತ್ರ ತಪ್ಪದೇ ಇಂದು ಓದಿ

Shani chalisa: ಶನಿ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ, ಇಂದು ತಪ್ಪದೇ ಓದಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಇಂದು ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments