Webdunia - Bharat's app for daily news and videos

Install App

ನಿಮಗೆ ಯಾವುದೇ ಅನಾರೋಗ್ಯ ಸಮಸ್ಯೆ ಕಾಡಬಾರದಂತಿದ್ದರೆ ಈ ಮಂತ್ರ ಪಠಿಸಿ

Webdunia
ಶನಿವಾರ, 11 ಏಪ್ರಿಲ್ 2020 (07:00 IST)
ಬೆಂಗಳೂರು : ಕೆಲವರು ಪ್ರತಿದಿನ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಅಂತವರು ಈ ಮಂತ್ರವನ್ನು ಪಠಿಸಿ. ನಿಮಗೆ ಯಾವುದೇ ಅನಾರೋಗ್ಯ  ಸಮಸ್ಯೆ ಕಾಡಲ್ಲ.


ಸಾಕ್ಷಾತ್ ಮಹಾವಿಷ್ಣುವಿನ ಸ್ವರೂಪವಾದ ಧನ್ವಂತರಿ ಮಂತ್ರವನ್ನು ಪ್ರತಿದಿನ ಸ್ನಾನವಾದ ನಂತರ 3 ಬಾರಿ ಪಠಿಸಿದರೆ ಯಾವುದೇ ಅನಾರೋಗ್ಯ ನಿಮ್ಮನ್ನ ಕಾಡಲ್ಲ.

“ನಮೋ ಭಗವತೇ ಮಹಾಸುದರ್ಶನಾಯ|
ವಾಸುದೇವಾಯ ಧನ್ವಂತರಯೇ||
ಅಮೃತ ಕಲಶ ಹಸ್ತಾಯ ಸರ್ವಭಯ ವಿನಾಶಾಯ|
ಸರ್ವರೋಗ ನಿವಾರಣಾಯ||
ತ್ರೈಲೋಕ್ಯ ಪತಯೇ ತ್ರೈಲೋಕ್ಯ ನಿಧಯೇ|
ಶ್ರೀ ಮಹಾವಿಷ್ಣು ಸ್ವರೂಪ||
ಶ್ರೀ ಧನ್ವಂತರೀ ಸ್ವರೂಪ  
ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ಸ್ವಾಹಾ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments