ನಿಮಗೆ ಯಾವುದೇ ಅನಾರೋಗ್ಯ ಸಮಸ್ಯೆ ಕಾಡಬಾರದಂತಿದ್ದರೆ ಈ ಮಂತ್ರ ಪಠಿಸಿ

Webdunia
ಶನಿವಾರ, 11 ಏಪ್ರಿಲ್ 2020 (07:00 IST)
ಬೆಂಗಳೂರು : ಕೆಲವರು ಪ್ರತಿದಿನ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಅಂತವರು ಈ ಮಂತ್ರವನ್ನು ಪಠಿಸಿ. ನಿಮಗೆ ಯಾವುದೇ ಅನಾರೋಗ್ಯ  ಸಮಸ್ಯೆ ಕಾಡಲ್ಲ.


ಸಾಕ್ಷಾತ್ ಮಹಾವಿಷ್ಣುವಿನ ಸ್ವರೂಪವಾದ ಧನ್ವಂತರಿ ಮಂತ್ರವನ್ನು ಪ್ರತಿದಿನ ಸ್ನಾನವಾದ ನಂತರ 3 ಬಾರಿ ಪಠಿಸಿದರೆ ಯಾವುದೇ ಅನಾರೋಗ್ಯ ನಿಮ್ಮನ್ನ ಕಾಡಲ್ಲ.

“ನಮೋ ಭಗವತೇ ಮಹಾಸುದರ್ಶನಾಯ|
ವಾಸುದೇವಾಯ ಧನ್ವಂತರಯೇ||
ಅಮೃತ ಕಲಶ ಹಸ್ತಾಯ ಸರ್ವಭಯ ವಿನಾಶಾಯ|
ಸರ್ವರೋಗ ನಿವಾರಣಾಯ||
ತ್ರೈಲೋಕ್ಯ ಪತಯೇ ತ್ರೈಲೋಕ್ಯ ನಿಧಯೇ|
ಶ್ರೀ ಮಹಾವಿಷ್ಣು ಸ್ವರೂಪ||
ಶ್ರೀ ಧನ್ವಂತರೀ ಸ್ವರೂಪ  
ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ಸ್ವಾಹಾ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments