Webdunia - Bharat's app for daily news and videos

Install App

ನೀವಿಷ್ಟ ಪಟ್ಟವರು ನಿಮ್ಮ ಹಿಂದೆ ಬರಬೇಕೆಂದರೆ ಹೀಗೆ ಮಾಡಿ

Webdunia
ಶುಕ್ರವಾರ, 10 ಏಪ್ರಿಲ್ 2020 (09:31 IST)

ಬೆಂಗಳೂರು : ಕೆಲವರಿಗೆ ತಾವು ತುಂಬಾ ಇಷ್ಟಪಟ್ಟವರು ದೂರವಾಗುತ್ತಾರೆ. ಅಂತವರು ಅವರ ನೆನಪಲ್ಲೇ ಕೊರಗುತ್ತಾರೆ. ಅದರ ಬದಲು ನೀವಿಷ್ಟಪಟ್ಟವರು ನಿಮ್ಮ ಹಿಂದೆ ಬರಬೇಕೆಂದರೆ ಈ ವಶೀಕರಣ ತಂತ್ರ ಮಾಡಿ.

 

ಬಿಳಿ ಎಕ್ಕದ ಎಲೆ ತೆಗೆದುಕೊಂಡು ಅದರ ಮೇಲ್ಭಾಗದಲ್ಲಿ “ಓಂ ರೀಂ ಕ್ಲಿಂ ಸಂಮೋಹಿನಿಯೇ (ಹೆಸರು ಬರೆಯಿರಿ) ಮಂ ವಶಂ ಭಗವತಿಯೇ “ ಎಂಬ ಮಂತ್ರವನ್ನು ಬರೆಯಬೇಕು. ಶುಕ್ರವಾರ ರಾತ್ರಿ ಊಟಕ್ಕೂ ಮುಂಚೆ ಈ ಮಂತ್ರ ಬರೆದು ಮನಸ್ಸಿನಲ್ಲಿಯೇ ನೀವು ವಶೀಕರಣ ಮಾಡುವವರ ಹೆಸರನ್ನು 11 ಬಾರಿ ಪಠಿಸಬೇಕು. ಬಳಿಕ ಆ ಎಲೆಯನ್ನು ನೀವು ಮಲಗುವ ದಿಂಬಿನ ಕೆಳಗೆ ಇಟ್ಟು ಮಲಗಿ. ಮರುದಿನ ಬೆಳಿಗ್ಗೆ ಹರಿಯುವ ನೀರಿಗೆ ಬಿಡಿ. ಇದರಿಂದ ನೀವಿಷ್ಟಪಟ್ಟವರು ನಿಮ್ಮ ಹಿಂದೆಯೇ ಬರುತ್ತಾರೆ.

 

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments