Webdunia - Bharat's app for daily news and videos

Install App

ಸಾಯಿಬಾಬಾಗೆ ಈ ನೈವೇದ್ಯ ಅರ್ಪಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ.

Webdunia
ಭಾನುವಾರ, 26 ಮೇ 2019 (07:01 IST)
ಬೆಂಗಳೂರು : ಶಿರಡಿ ಸಾಯಿಬಾಬಾ ಒಬ್ಬ ಅವತಾರ ಪುರುಷ, ದೇವತಾ ಮನುಷ್ಯ. ಸಾಯಿಬಾಬಾನನ್ನು ಬೇಡಿಕೊಂಡರೆ ಎಂತಹ ಬೇಡಿಕೆಗಳು ಸಹ ಈಡೇರುತ್ತವೆ. ಆದ್ದರಿಂದ ಗುರುವಾರ ದಿನ ಕೆಲವು ನಿಯಮಗಳನ್ನು ಅನುಸರಿಸಿ ಪೂಜೆ ಮಾಡಿದರೆ ಭಕ್ತರ ಇಷ್ಟಾರ್ಥಗಳನ್ನೆಲ್ಲ ನೆರವೇರಿಸುತ್ತಾರೆ ಎಂಬುದು ನಂಬಿಕೆ.




ಗುರುವಾರದಂದು ಸಾಯಿಬಾಬಾಗೆ ಸುಗಂಧಭರಿತ ಯಾವುದೇ ಹೂವುಗಳನ್ನು ಕಾಯಾ ಮನಸಾ, ವಾಚಾ, ಕರ್ಮೇಣ ಸಮರ್ಪಿಸದರೆ ಆತ ಸಂತೃಪ್ತಿಗೊಳ್ಳುತ್ತಾನೆ. ಯಾವುದೇ ಬಗೆಯ ಹಣ್ಣುಗಳನ್ನು ಸಮರ್ಪಿಸಿದರು  ಆತ ನಮ್ಮ ಮನೋಕಾಮನೆಗಳನ್ನು ಈಡೇರುಸುತ್ತಾನೆ.


ಸಾಯಿಬಾಬಾ ಗೆ ಅತಿ ಪ್ರಿಯವಾದ ನ್ಯೆವೇದ್ಯವೆಂದರೆ ಅದು ಹಲ್ವ ಮತ್ತು ಪಾಲಕ್ ಸೊಪ್ಪಿನಿಂದ ತಯಾರಿಸಿದ ಯಾವುದೇ ಪದಾರ್ಥ ಆತನಿಗೆ ಇಷ್ಟವಾದ ಖಾದ್ಯ, ಇವುಗಳನ್ನು ಸಮರ್ಪಿಸಿದರೆ ಮನಸ್ಸಿನ ಇಚ್ಚೆಯನ್ನು ನೆರವೇರಿಸುತ್ತಾನೆ ಎಂದು ನಂಬಿಕೆ. ಎಲ್ಲ ಬಗೆಯ ಸಿಹಿ ತಿಂಡಿಗಳು ಅವರವರ ಇಷ್ಟಾರ್ಥಗಳನ್ನು ಈಡೇರಿಸುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತವೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lakshmi Mantra: ಶುಕ್ರವಾರ ಮನೆಯಲ್ಲಿ ಐಶ್ವರ್ಯ ನೆಲೆಸಲು ಈ ಸ್ತೋತ್ರ ಓದಿ

Narasimha Mantra: ಮಹಾವಿಷ್ಣುವಿನ ಅಂಶವಾದ ನರಸಿಂಹನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಬುಧವಾರ ಗಣೇಶನ ಅನುಗ್ರಹ ಸಿಗಲು ಈ ಸ್ತೋತ್ರ ಓದಿ

Durga Mantra: ಮಂಗಳವಾರ ಓದಲೇಬೇಕಾದ ದುರ್ಗಾ ಸ್ತೋತ್ರ ಇಲ್ಲಿದೆ ನೋಡಿ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

ಮುಂದಿನ ಸುದ್ದಿ
Show comments